WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Thursday, December 28, 2023

ಭ್ರಷ್ಟಾಚಾರ_ಮುಕ್ತ_ಕರ್ನಾಟಕ ಸಂಘಟನೆಯ ರಾಜ್ಯ ಸಮಿತಿಯ ಐದನೇ ಸಭೆ

[8:34 am, 02/10/2023] P. Y. Ganesh Sir Hospet: #ಭ್ರಷ್ಟಾಚಾರ_ಮುಕ್ತ_ಕರ್ನಾಟಕ ಸಂಘಟನೆಯ ರಾಜ್ಯ ಸಮಿತಿಯ ಐದನೇ ಸಭೆ ನಿನ್ನೆ ಭಾನುವಾರ ಸಂಜೆ ನಡೆಯಿತು. 2014 ರಲ್ಲಿ ನಮ್ಮ ಸಂಘಟನೆ ಸ್ಥಾಪನೆಯಾಗಿದ್ದು. ಇನ್ನಷ್ಟು ನಿಖರವಾಗಿ ಹೇಳುವುದಾದರೆ, ದಿ: 06-08-2014 ರಂದು ಅಧಿಕೃತವಾಗಿ ಚಾಲನೆ ಹೊಂದಿತು. ನಮ್ಮದು ರಾಜ್ಯ ಸಮಿತಿ. #ಹೊಸಪೇಟೆ ಯನ್ನು ಕೇಂದ್ರವಾಗಿರಿಸಿಕೊಂಡು ಈ ನಾಡನ್ನು ಭ್ರಷ್ಟಾಚಾರ ಮುಕ್ತ ಕರ್ನಾಟಕ ಕಟ್ಟಲು ಕನಸು ಹೆಣೆದವರು. ರಾಜ್ಯದಲ್ಲಿರಲಿ, ಮೂಲತಃ #ಬಳ್ಳಾರಿ_ಜಿಲ್ಲೆ ಯಲ್ಲಿ ನಮ್ಮ ಸಂಘಟನೆ ತೆಲೆಯೆತ್ತಲಿಲ್ಲ. ಅದೂ ಹೋಗಲಿ, #ವಿಜಯನಗರ_ಜಿಲ್ಲೆ ಯಲ್ಲೂ ಘಟಕಗಳು ಸ್ಥಾಪನೆಯಾಗಲಿಲ್ಲ.




2019 ರಲ್ಲಿ ಸ್ಥಾಪನೆಯಾದ #ಕೆ_ಆರ್_ಎಸ್_ಪಕ್ಷ ವನ್ನು, ಆ ಪಕ್ಷ ಸ್ಥಾಪನೆಯಾಗಿ ಒಂದು ತಿಂಗಳು ಹತ್ತು ದಿನಕ್ಕೆ ನಾವು ಸೇರಿದೆವು. Of course, ನಾವಾಗಿ ಸೇರಿದವರಲ್ಲ. ಕೆ ಆರ್ ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರು ಲಿಂಗೇಗೌಡ ಎಸ್.ಹೆಚ್., ಮುಖಂಡರಾಗಿದ್ದ ಚಂದ್ರಶೇಖರ್ ದೊಡ್ಡಮನಿ, ಶ್ರೀನಿವಾಸ ರೆಡ್ಡಿ ಫೋನಾಯಿಸಿ, ಮೇಲ್ಹೊತ್ತು ಒತ್ತಾಯಿಸಿ ಕರೆಕೊಟ್ಟಿದ್ದಕ್ಕೆ ನಾವು #ಕರ್ನಾಟಕ_ರಾಷ್ಟ್ರ_ಸಮಿತಿ_ಪಕ್ಷ ಸ…

[2:34 pm, 26/12/2023] P. Y. Ganesh Sir Hospet: https://m.facebook.com/story.php?story_fbid=6972243776185196&id=100006118453638&mibextid=Nif5oz

[2:43 pm, 26/12/2023] P. Y. Ganesh Sir Hospet: #ಭ್ರಷ್ಟಾಚಾರ_ಮುಕ್ತ_ಕರ್ನಾಟಕ ತುಂಬಾ ಹೆಮ್ಮೆಪಡುವಂಥ ಒಂದಷ್ಟು ಘಟನೆಗಳನ್ನು ನೆನಪು ಮಾಡಿಕೊಳ್ಳುತ್ತೇನೆ. ಅವು, ನಿಮಗೂ ಹೆಮ್ಮೆ ಎನಿಸಿದರೆ ನಾನು ಧನ್ಯ.




#ಕರ್ನಾಟಕ_ರಾಷ್ಟ್ರ_ಸಮಿತಿ_ಪಕ್ಷ split ಆಗಲಿಕ್ಕೆ ಶುರುವಾದಾಗಿನಿಂದ ಅನೇಕ ಕವಲುಗಳಾದವು. ಈ ಪಕ್ಷ ತಮ್ಮದೇ ಎಂದು ಸರ್ವಾಧಿಕಾರಿ ಧೋರಣೆ #ರವಿಯ_ದೀಪ_ಲಿಂಗ ಗಳಲ್ಲಿ ತಲೆ ಎತ್ತುತ್ತಿಂದ್ದಂತೆ, ಪ್ರಶ್ನೆಗಳು ಶುರುವಾದವು. ರವಿ ಕೃಷ್ಣ ರೆಡ್ಡಿ, ಲಿಂಗೇಗೌಡ ಎಸ್. ಹೆಚ್., ದೀಪಕ್ ಸಿ.ಎನ್., ಉಳಿದವರು ಯಾವುದೇ ಕಛೇರಿಗಳಿಗೆ, ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರೆ ಅದು #ಪ್ರಜಾಪ್ರಭುತ್ವ ಅಂತ ಭಾವಿಸಿದರು . ಆದರೆ, ಅವರನ್ನೇ ಪ್ರಶ್ನೆ ಮಾಡಲು ಹೋದರೆ, #ಆಂತರಿಕ_ಪ್ರಜಾಪ್ರಭುತ್ವ ಕ್ಕೆ ಮಾತ್ರ ಒಂದಿನಿತೂ ಮಾನ್ಯತೆ ಕೊಡಲಿಲ್ಲ. ಇಂಥ ಸಂದರ್ಭಗಳಲ್ಲಿ ಅನೇಕ ಜಿಲ್ಲಾ ಸಮಿತಿಗಳೇ ರಾಜೀನಾಮೆ ನೀಡಿದರು‌. ರಾಜೀನಾಮೆ ಪರ್ವವೇ ಶುರುವಾಯಿತು. #ಬೆಳಗಾವಿ_ಜಿಲ್ಲೆ , #ಹಾಸನ_ಜಿಲ್ಲೆ #ಬಾಗಲಕೋಟೆ_ಜಿಲ್ಲೆ , #ರಾಯಚೂರು_ಜಿಲ್ಲೆ , #ಕೊಪ್ಪಳ_ಜಿಲ್ಲೆ , #ವಿಜಯನಗರ_ಜಿಲ್ಲೆ , #ಹಾವೇರಿ_ಜಿಲ್ಲೆ , #ದಾವಣಗೆರೆ_ಜಿಲ್ಲೆ , #ಶಿವಮೊಗ್ಗ_ಜಿಲ್ಲೆ , #ಮಂಗಳೂರು_ಜಿಲ್ಲೆ , #ಉಡುಪಿ_ಜಿಲ್ಲೆ , #ರಾಮನಗರ_ಜಿಲ್ಲೆ ಗಳ ಜಿಲ್ಲಾ ಘಟಕಗಳೇ ರಾಜೀನಾಮೆ ಎಸೆದು ಎದ್ದು ನಡೆದರು. #ಧಾರವಾಡ_ಜಿಲ್ಲೆ ಯಂತೂ ಎರಡೆರಡು ಬಾರಿ ರಾಜೀನಾಮೆ ಒಗಾಯಿಸಿ ಹೊರಟು ಬಿಟ್ಟರು. #ಬಳ್ಳಾರಿ_ಜಿಲ್ಲೆ ಯ ಜಿಲ್ಲಾ ಸಮಿತಿ ಮಾತ್ರ ಕಮಕ್-ಕಿಮಕ್ ಅನ್ನಲಿಲ್ಲ. ಯಾಕೆಂದರೆ, ಬಳ್ಳಾರಿ ಜಿಲ್ಲೆಯ ಜಿಲ್ಲಾಧ್ಯಕ್ಷರು #ರೆಡ್ಡಿಗಾರು . ಕೆ ಆರ್ ಎಸ್ ಪಕ್ಷದ ರಾಜ್ಯಧ್ಯಕ್ಷರು ಕೂಡ ರೆಡ್ಡಿಗಾರು. ಹಾಗಾಗಿ, ಬಳ್ಳಾರಿಯ ರೆಡ್ಡಿಯವರ ಬಗ್ಗೆ ಏನೊಂದೂ ಕ್ರಮಗಳಾಗಲಿಲ್ಲ. ಸಿರುಗುಪ್ಪದ Muttu A Muttu ಅಂಡ್ ಬಳಗ ಅದ್ಭುತ ಹೋರಾಟಗಳನ್ನು ದಾಖಲಿಸಿತು. ದಾವಣಗೆರೆಯ ಮಾಲತೇಶ, ಧಾರವಾಡದ Manjunath Jakkannavar , Sumitra Hallikeri , ಬೆಳಗಾವಿಯ Dayanand Navalagundi , Babu Sakhare , Pramod Bugte , Vivekanand Ghanti & ಬಳಗ, ಹಾಸನದ Akmal Javeed Hassan , ಹೀಗೇ ಇನ್ನೂ ಅನೇಕ ಮಹನೀಯರು ಈ ಪಕ್ಷದಿಂದ ಒಂದೋ ಹೊರನಡೆದರು ಅಥವಾ ರವಿಯದೀಪಲಿಂಗ ಗಳು ಕಿತ್ತು ಕಿತ್ತು ಹಾಕಿದರು. ನನ್ನನ್ನಂತೂ ಒತ್ತಾ ಒದ್ದು ಹೊರ ಹಾಕಿದರು ರವಿಯದೀಪಲಿಂಗ ಗಳು. ರವಿ ಕೃಷ್ಣ ರೆಡ್ಡಿ ಗೆ ಅಹಂಕಾರಗಳು ಹೇಗೋ...? ಹಾಗೇ, ಲಿಂಗೇಗೌಡ ಮತ್ತು ದೀಪಕ್ ರ careless ನಡವಳಿಕೆಗಳೂ ಎಲ್ಲರಿಗೂ ಗೊತ್ತು. ಅವರ ಕಳ್ಳಾಟಗಳೂ ಜನಜನಿತ. ಪಕ್ಷಕ್ಕೆ ಬಂದಂಥ ಈವರೆಗಿನ ಸರಿಸುಮಾರು ಮೂರು ಕೋಟಿ ಮುಂಡಾಮೋಚಿದರು; ಈ ತ್ರಿಮೂರ್ತಿಗಳು ಸೇರಿ. ನಾವೇ ಹೋಗಿ #ಕೆ_ಆರ್_ಎಸ್_ಪಕ್ಷ ದ ಬೆಂಗಳೂರಿನ ಕೇಂದ್ರ ಕಛೇರಿ ಬಳಿ ಒಂದಿಡೀ ವಾರ ಹಗಲು-ರಾತ್ರಿ ಕೂತು ನ್ಯಾಯ ಕೇಳಿದರೂ ಬಂದು ಉತ್ತರಿಸದಾದರು.




ಹೀಗೆಲ್ಲಾ ಆಗುತ್ತಾ ಆಗುತ್ತಾ ಬೆಳಗಾವಿಯ ಸಾತ್ವಿಕ ಹೋರಾಟಗಾರರು ಜೆಡಿಎಸ್ ಸೇರಿ ಬಿಟ್ಟರು. #ಜೆಸಿಬಿ ಗಳಲ್ಲಿ ಯಾವ ಪಕ್ಷಗಳೂ ಪರಿಪೂರ್ಣವಲ್ಲ. ಕೆಲವೊಬ್ಬ ನಾಯಕರು ಸ್ಥಬ್ದರಾದರು. ಮೈಸೂರಿನ Adarsh Urs ಕರ್ನಾಟಕ ರಾಷ್ಟ್ರ ಸೇನೆ ಕಟ್ಟಿದರು. ಶಿವಮೊಗ್ಗದ Madhu Palegar ಕರ್ನಾಟಕ ರಾಷ್ಟ್ರ ರಕ್ಷಣಾ ವೇದಿಕೆ ರಚಿಸಿದರು. ವಿಜಯನಗರ ಜಿಲ್ಲೆಯ #ಹಗರಿಬೊಮ್ಮನಹಳ್ಳಿ ಯ Veresh Vishnu , Manjunatha Manju ಇಬ್ಬರೂ ಒಂದೊಂದು ಸಂಘಟನೆ ಕಟ್ಟಿದರು. ಇನ್ನೂ ಅನೇಕರು ಅನೇಕ ಕಟ್ಟಿದರು. ಕೆ ಆರ್ ಎಸ್ ಪಕ್ಷದ ರಾಜ್ಯ ಸಮಿತಿಯಲ್ಲಿದ್ದ, ರಾಜ್ಯ ಎಸ್.ಸಿ., ಎಸ್.ಟಿ. ಘಟಕದ ಅಧ್ಯಕ್ಷರೂ ಆಗಿದ್ದಂಥ Obaleshappa B T ನಾಯಕ ಅವರು ಜೆಸಿಬಿ ಪಕ್ಷ ಕಟ್ಟುತ್ತಿದ್ದಾರೆ. ರಾಜ್ಯ ಸಮಿತಿಯ ನಾಯಕರಾಗಿದ್ದ Gangadhar Karikere ಅವರು ಹೊಸದೊಂದು ಪಕ್ಷ ಸ್ಥಾಪಿಸುವ ಧಾವಂತದಲ್ಲಿದ್ದಾರೆ.




ನಿಮಗೊಂದು ವಿಷಯ ಹೇಳ್ಲಾ...? ಕೆ ಆರ್ ಎಸ್ ಪಕ್ಷದ ರಾಜ್ಯ ಸಮಿತಿಯ ಯಾವ ಪದಾಧಿಕಾರಿಗಳೂ ಬೇರೆ ಯಾವುದೇ ಸಂಘಟನೆಗೆ ಹೋಗಲಿಲ್ಲ. ನಮ್ಮ ಸಂಘಟನೆಗೆ ಮಾತ್ರ Aravind K B Naik ಅವರು ಬಂದರು. Bk Prasanna ಸರ್ ಅವರು ಬಂದರು. ಓಬಳೇಶಪ್ಪ ಬಿ.ಟಿ. ನಾಯಕ ಅವರೂ ಬರುತ್ತೇನೆ ಎಂದು ಹೇಳಿ, ಆಮೇಲೆ ಸುಮ್ಮನಾದರು. ರಾಜ್ಯ ಉಪಾಧ್ಯಕ್ಷರು ಹುದ್ದೆ ಅವರಿಗೆ ಕೊಡುವುದು ಎಂದೂ ನಿಕ್ಕಿಯಾಗಿತ್ತು.




ನಮ್ಮ ಹೆಮ್ಮೆಯೆಂದರೆ, ನಾವು ಹಲವರ ಪ್ರೀತಿ ಮತ್ತು ವಿಶ್ವಾಸಗಳನ್ನು ಗಳಿಸಿದ್ದೇವೆ, ಗಳಿಸುತ್ತಲೇ ಇದ್ದೇವೆ. ನಿಮ್ಮ ಪ್ರೀತಿ, ವಿಶ್ವಾಸ ಗಳಿಸುವುದೊಂದು ಮಾತ್ರ ಬಾಕಿಯಿದೆ. ನಾಳೆ, ನಾಡಿದ್ದರಲ್ಲಿ ನಿಮ್ಮ ಪ್ರೀತಿ, ವಿಶ್ವಾಸವನ್ನೂ ಗಳಿಸುತ್ತೇವೆ ಎಂಬ ಹೆಮ್ಮೆ ನಮಗೆ ಇದ್ದೇ ಇದೆ. #ತಥಾಸ್ತು ಅಂದು ಕಟ್ಟಿಕೊಳ್ಳಿ ದೊರೆಗಳೇ...




#ಪ_ಯ_ಗಣೇಶ ,

ರಾಜ್ಯಧ್ಯಕ್ಷ, ಭ್ರಷ್ಟಾಚಾರ ಮುಕ್ತ ಕರ್ನಾಟಕ,

#ಹೊಸಪೇಟೆ .

9481 711 600.