Thursday, March 6, 2025
ನಲ್ಲಾಪುರ ಗ್ರಾಮದ ಸಮಸ್ಯೆ ಕುರಿತು ಜನರ ಮಾತು
Monday, February 24, 2025
ಚಲನಚಿತ್ರೋತ್ಸವಕ್ಕೆ ತಿರಸ್ಕೃತಗೊಂಡ ಪಪ್ಪಿ ಚಿತ್ರದ ಟ್ರೇಲರ್ಗೆ ಮೆಚ್ಚುಗೆ
ಲೈಟ್ ಬಾಯ್ ಆಗಿದ್ದ ಆಯುಷ್ ಮಲ್ಲಿ ಸಿನಿಮಾ ಸಾಹಸ
ಉತ್ತರ ಕರ್ನಾಟಕದ ಜನಜೀವನ ಕುರಿತ ಪಪ್ಪಿ ಸಿನಿಮಾ ಟ್ರೇಲರ್ ಬಹಳ ಸದ್ದು ಮಾಡುತ್ತಿದೆ. ಈ ಸಿನಿಮಾದ ನಿರ್ದೇಶಕ ಆಯುಷ್ ಮಲ್ಲಿ ತನ್ನ ಬದುಕಿನ ಕಥೆ, ಸಿನಿಮಾ ಮಾಡಿದ ಸಾಹಸಗಳನ್ನಿಲ್ಲಿ ವಿವರಿಸಿದ್ದಾರೆ.
* ಪ್ರಿಯಾ ಕೆರ್ವಾಶೆ
* ನನ್ನ ಹುಟ್ಟೂರು ಉತ್ತರ ಕರ್ನಾಟಕದ ಸಿಂಧನೂರು. ಪಿಯುಸಿಯಲ್ಲಿ ಡುಮ್ಮಿ ಹೊಡೆದೆ. ಆಮೇಲೆ ಸಿನಿಮಾ ಮಾಡಬೇಕು ಅಂತ ಬೆಂಗಳೂರಿ ಗೇನೋ ಬಂದೆ. ಐಬಿಎಂನಲ್ಲಿ ಇಟ್ಟಿಗೆ ಶಿಫ್ಟ್ ಮಾಡುವ ಕೆಲಸಕ್ಕೆ ಸೇರಿಕೊಂಡೆ. ಮುಂದೆ ಸೀರಿಯಲ್ ಸೆಟ್ನಲ್ಲಿ ಲೈಟ್ ಬಾಯ್ ಕೆಲಸ ಸಿಕ್ಕಿತು. ಆಮೇಲೆ ಅಲ್ಲೇ ಪ್ರೊಡಕ್ಷನ್ ಬಾಯ್, ಅಸಿಸ್ಟೆಂಟ್ ಡೈರೆಕ್ಟರ್ ತನಕ ಕೆಲಸ ಸಿಕ್ಕಿತು.
* ಕಳೆದ ನಾಲೈದು ವರ್ಷಗಳಿಂದ ಸರಿಯಾದ ಅವಕಾಶ ಸಿಗದೆ ಊರು, ಬೆಂಗಳೂರಿನ ನಡುವೆ ಅಲೆದಾಡುತ್ತಿದ್ದೆ. ತುಂಬಿದ ಬಸ್ಸಿನಲ್ಲಿ ನಮ್ಮೂರ ಜನರ ಜೊತೆ ಓಡಾಟ. ಡಾಬಾದಲ್ಲಿ ಊಟಕ್ಕೆ ಅಂತ ಬಸ್ ನಿಲ್ಲಿಸಿದರೆ ಜನ ಅಲ್ಲಿ ಊಟ ಮಾಡಲು ದುಡ್ಡಿಲ್ಲದೆ, ದೂರದಲ್ಲಿ ಕೂತು ತಾವು ಮನೆಯಿಂದ ಕಟ್ಟಿಕೊಂಡು ಬಂದ ಒಣರೊಟ್ಟಿ, ಖಾರಪುಡಿ ತಿನ್ನುತ್ತಿದ್ದರು. ಕೆಲವರು ಬಸ್ಸಿಗೂ ಕಾಸಿಲ್ಲದೆ ಟ್ರಕ್ನಲ್ಲಿ ಓಡಾಡುತ್ತಿದ್ದರು. ಆದರೂ ಬೆಂಗಳೂರಿಗೆ ಬಂದಿಳಿದಾಗ ಅವರ ಮುಖದಲ್ಲೊಂದು ಹುಮ್ಮಸ್ಸು, ವಿಧಾನಸೌಧ ಕಂಡಾಗ ಆಗುವ ಖುಷಿ ಇವೆಲ್ಲ ನನ್ನನ್ನು ಬಹಳ ಕಾಡಿಸಿತ್ತು. ಇದನ್ನೆಲ್ಲ ಸಿನಿಮಾ ಮೂಲಕ ಹೇಳಬೇಕು ಅಂತ ತೀವ್ರವಾಗಿ ಅನಿಸುತ್ತಿತ್ತು.
* ಸಿನಿಮಾ ಮಾಡೇ ಬಿಡಾಣ ಅನಿಸಿತು. ಕೆಲಸಕ್ಕಿಳಿದೆ. ಕಥೆ ತಲೆಯಲ್ಲಿತ್ತು. ಕ್ಯಾಮರಾಮೆನ್
ಸುರೇಶ್ ಬಾಬು ಹಾಗೂ ಸಿಂಕ್ ಸೌಂಡ್ ಕೆಲಸ ಮಾಡುತ್ತಿದ್ದ ಸ್ನೇಹಿತನ ಸಮೇತ ಸಿನಿಮಾ ಕೆಲಸ ಶುರು ಮಾಡಿದೆ. ನನಗೆ ಸೀರಿಯಸ್ ಸಿನಿಮಾ ಜನ ನೋಡುತ್ತಾರೆ ಅನ್ನುವ ನಂಬಿಕೆ ಇಲ್ಲ. ಜೊತೆಗೆ ದೊಡ್ಡವರ ಮೂಲಕ ಕಥೆ ಹೇಳೋದಕ್ಕಿಂತ ಹುಡುಗರ ಮೂಲಕ ಹೇಳಿದರೆ ಪರಿಣಾಮಕಾರಿ ಅನಿಸಿತು. ಹಾಗೆ ರೀಲ್ಸ್ ಮಾಡುತ್ತಿದ್ದ ಕೊಪ್ಪಳದ ಹುಡುಗ ಜಗದೀಶ ಮತ್ತು ನನ್ನ ಸಂಬಂಧಿ ಆದಿ
Friday, January 31, 2025
ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ
ಜೆ. ಕಾರ್ತಿಕ್
ಪುಣ್ಯಸ್ಮರಣೆ ಕಾರ್ಯಕ್ರಮ
Friday, January 10, 2025
ನಲ್ಲಾಪುರ ಗ್ರಾಮದ ಚರಂಡಿಗಳ ಸ್ಥಿತಿ|| ಅನಾರೋಗ್ಯಕ್ಕೆ ತುತ್ತಾಗುವ ಜನರು...
ಸೀತಾರಾಮ ತಾಂಡ ಗ್ರಾಮ ಪಂಚಾಯಿತಿ. ವ್ಯಾಪ್ತಿಯಲ್ಲಿ ಬರುವ ನಲ್ಲಾಪುರ ಗ್ರಾಮ...
ಇಲ್ಲಿ ಚರಂಡಿಗಳು ಸ್ಥಿತಿ ಅಡಿಗಟ್ಟು ಹೋಗಿರುವುದು ಸಂಬಂಧಪಟ್ಟ ಅಧಿಕಾರಿಗಳು
ಕೂಡಲೇ ಗಮನಹರಿಸ ಬೇಕಾಗಿ ವಿನಂತಿಸಿಕೊಳ್ಳುತ್ತೇನೆ...
Thursday, October 31, 2024
ಸು ವಿಚಾರ I ಮಾಧುರಿ
ನಮ್ಮ ಆತ್ಮವಿಶ್ವಾಸ, ನಮ್ಮ ನಂಬಿಕೆಯನ್ನುಮಿಕ್ಕೆಲ್ಲವನ್ನು ಸಿಕ್ಕದ್ದಕ್ಕಿಂತ ಹೆಚ್ಚು ಪ್ರಮಾಣದಲ್ಲಿ
ಬೇರೆಯವರ ಸಲುವಾಗಿ ಬದಲು ಮಾಡಿಕೊಳ್ಳ
ಬಾರದು ಐದು ಬೆರಳು ಐದು ರೀತಿಯಲ್ಲಿ
ಇರುವಂತೆ ಜೀವನದಲ್ಲಿ ಬರುವ ಜನರೂ
ಬಗೆಬಗೆಯಾಗಿ ಇರುತ್ತಾರೆ. ನಮ್ಮ ವಿಶ್ವಾಸ
ಮತ್ತು ನಂಬಿಕೆ ಜನರು ನಮ್ಮ ಜೊತೆಗೆ ಹೇಗೆ
ಇದ್ದಾರೆ ಎಂಬುದರ ಮೇಲೆ
ನಿರ್ಧಾರವಾಗಿರುತ್ತದೆ. ಒಬ್ಬರು ನಮ್ಮೊಂದಿಗೆ
ಬಹಳ ಒಳ್ಳೆಯವರಾಗಿದ್ದಾರೆ ಎಂದರೆ ಎಲ್ಲರಿಗೂ
ಒಳ್ಳೆಯವರೇ ಎಂದಲ್ಲ. ಕೆಟ್ಟವರಾಗಿದ್ದಾರೆ
ಎಂದರೆ ಕೆಟ್ಟವರಲ್ಲ. ಸಮಯ ಪರಿಸ್ಥಿತಿ ಮತ್ತು
ಸಂದರ್ಭ ಮನುಷ್ಯನ ನಡವಳಿಕೆಯನ್ನು
ಬದಲಿಸಬಹುದು.
ನಮ್ಮ ಆತ್ಮವಿಶ್ವಾಸ ಮತ್ತು ನಂಬಿಕೆ
ಕಳೆದುಕೊಳ್ಳದೆ, ನಮಗೆ ಪ್ರೀತಿ ವಿಶ್ವಾಸ
ತೋರಿದವರಿಗೆ ಪ್ರೀತಿ, ಅವಮಾನ
ಮಾಡಿದವರಿಗೆ ನಿರ್ಲಕ್ಷ್ಯ, ನೋವು
ಕೊಟ್ಟವರನ್ನು ದೂರ ಇಡುವುದು, ಸಂಶಯ
ಪಡುವವರು ಮತ್ತು ಕೆಡಕುಬಯಸುವವರಿಂದ
ಅಂತರ ಕಾಯ್ದುಕೊಂಡರೆ ಜೀವನದಲ್ಲಿ
ನೆಮ್ಮದಿಯಾಗಿರಬಹುದು. ನಮಗೆ
ದೊರೆತದ್ದನ್ನು ಹಿಂದಿರುಗಿಸಿ ಕೊಡುವ ಅಭ್ಯಾಸ
ಇಟ್ಟುಕೊಳ್ಳಬೇಕು. ಮೋಸ ವಂಚನೆ ಬಿಟ್ಟು,
ಪ್ರಚಲಿತಗಳ ಅರಿವು
ಅಸಕ್ತಿ ಇರುವ ಕಡೆ ಒಲವು ತೋರಿಸಬೇಕು. ಇದಕ್ಕೆ ಪಾಲಕರ, ಗುರುಗಳ ಮಾರ್ಗದರ್ಶನ, ಸಹಕಾರ ಬಹಳ ಮುಖ್ಯ,
ಕಠಿಣ ಪರಿಶ್ರಮ : ಶ್ರದ್ದೆ, ಬದ್ಧತೆಯಿರಬೇಕು, ಮೊದಲು ಕನಸು ಕಾಣಬೇಕು ನಂತರ ಅದನ್ನು ನನಸು *
ಮಾಡಿಕೊಳ್ಳಲು ಹೋರಾಟ ಮಾಡಬೇಕು. ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು
ಪಡೆದುಕೊಳ್ಳಬೇಕು. ಅಧ್ಯಯನದತ್ತ ಒಲವು ತೋರಿದಾಗ ಯಶಸ್ಸು ಸಾಧ್ಯ.
Wednesday, January 31, 2024
Thursday, January 18, 2024
ಸಾರ್ವಜನಿಕ ಕುಂದು-ಕೊರತೆ ಸ್ವೀಕಾರ ಸಭೆ
ತುಂಬ ಜನಗಳು ತುಂಬಾ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. #ಅರಣ್ಯ_ರೋದನ ರೀತಿಗಳಲ್ಲಿ ಆ ಸಮಸ್ಯೆಗಳನ್ನು ಜನಗಳು ಅನುಭವಿಸಿಕೊಂಡೇ ಬಂದಿದ್ದಾರೆ. ಅದಕ್ಕೆ ಪರಿಹಾರ ಬೇಡವಾ...? ಒಂದು ಸ್ಪಂದನೆ ಬೇಡವಾ...? ಎಲ್ಲವೂ ಬೇಕು. ಆದರೆ, ಅಂಥ ಕೆಲಸಗಳನ್ನು ಮಾಡುವವರು ಇಲ್ಲವೇ ಇಲ್ಲ ಎಂದು ಜನಗಳು ಭಾವಿಸುವಂಥ ಹೊತ್ತಿನಲ್ಲೇ #ಪ್ರತಿ_ತಿಂಗಳ_ಮೂರನೇ_ಗುರುವಾರ ದ ಹೋರಾಟ ಶುರುವಾಗಿದೆ. ಹೌದು, ಜನಗಳ ಕಲ್ಯಾಣಕ್ಕಾಗಿ ಅಂದರೆ ನಿಮ್ಮಗಳ ಕಲ್ಯಾಣಕ್ಕಾಗಿ ನಮ್ಮ ಹೋರಾಟವಿದೆ. #ಭ್ರಷ್ಟಾಚಾರ_ಮುಕ್ತ_ಕರ್ನಾಟಕ ಸಂಘಟನೆ ಈ ನಾಡಿನ ಸಮಸ್ತ ಮಹಾಜನತೆಯ ಬೆಂಬಲಕ್ಕಿದೆ ಎಂಬುದನ್ನು ಈ ಮೂಲಕ ಸಾರಿ ಸಾರಿ ಹೇಳುತ್ತಿದೆ.
ನಾವು #ಪ್ರತಿ_ತಿಂಗಳ_ಮೊದಲ_ಭಾನುವಾರ ದಂದು #ಸಾರ್ವಜನಿಕ_ಕುಂದು_ಕೊರತೆ_ಸ್ವೀಕಾರ_ಸಭೆ ನಡೆಸುವ ಮೂಲಕ ನಿಮ್ಮಿಂದ ಪಡೆದ ಅಹವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ನಮ್ಮ ಸಂಘಟನೆ ಏರ್ಪಡಿಸುವ ಹೋರಾಟವೇ ಪ್ರತಿ ತಿಂಗಳ ಮೂರನೇ ಗುರುವಾರ ದ ಹೋರಾಟ.
ನಿಮ್ಮ ನಿಮ್ಮ ಬೇಡಿಕೆ, ಅಹವಾಲು, ಸಮಸ್ಯೆಗಳು ಪರಿಹಾರವಾಗಿಲ್ಲವೆಂದು ಈಗಾಗಲೇ ನಮ್ಮ ಸಂಘಟನೆಗೆ ದೂರು ಸಲ್ಲಿಸದವರ ಪರ ಮಾತ್ರ ಈ ಹೋರಾಟ ಮಾಡುತ್ತಿರುವುದು. ನಮಗೆ ಈಗಾಗಲೇ ದೂರು ಸಲ್ಲಿಸಿದವರು ಮತ್ತು ಸಮಸ್ಯೆಗಳಲ್ಲಿ ತೊಳಲಾಡುತ್ತಿರುವವರು ಈ ಹೋರಾಟಕ್ಕೆ ಬರುವುದು ಬೇಡವೇ...? ಎಂದರೆ, ಅಂಥವರೂ ಕೂಡ ಬರಬೇಕು. ಆದರೆ, ಸಮಸ್ಯೆಗಳನ್ನು ಈಗಾಗಲೇ ನಮ್ಮಲ್ಲಿ ರಿಜಿಸ್ಟರ್ ಮಾಡಿಕೊಳ್ಳದವರು, ಈ ನಾಡಿನ ಜನಗಳ ಸಮಸ್ಯೆಗಳ ಪರಿಹಾರಕ್ಕೆ ನೀವೂ ಕೂಡ ಜೊತೆಯಾಗಿ ಹೋರಾಟ ಮಾಡುವುದು. ನೀವು ಜನಗಳ ಸಮಸ್ಯೆಗಳ ಪರಿಹಾರಕ್ಕಾಗಿ ನಿಂತಾಗ, ಆ ಜನಗಳು ನಾಳೆ ನಿಮ್ಮ ಪರ ಹೋರಾಟ ರೂಪಕಸಿದಾಗ ನಿಮ್ಮ ಪರ ನಿಲ್ಲುತ್ತಾರೆ. ನಿಮ್ಮ ಪರ ನಾವು ನಿಂತಿಲ್ಲವೇ...? ಹಾಗೆ.
ದಯವಿಟ್ಟು ಬನ್ನಿ. ನಿಮಗಾಗಿ ಕಾದಿರುತ್ತೇವೆ.
ಕಳೆದ ತಿಂಗಳು ಹೊಸಪೇಟೆಯ #ಮುಕ್ತಿ_ಆಶ್ರಮ ದ ಜನಗಳ ಸಮಸ್ಯೆಗಳನ್ನು ನಾವು ಆಲಿಸಿರುವ ದಾಖಲೆಗಳು ಇಲ್ಲಿದೆ;
https://m.facebook.com/story.php?story_fbid=324680507142692&id=100006118453638&mibextid=Nif5oz
ಆ ಸಮಸ್ಯೆಗಳ ಪರಿಹಾರಕ್ಕಾಗಿ #ವಿಜಯನಗರ_ಜಿಲ್ಲೆ ಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕರಿಗೆ ದೂರು ಸಲ್ಲಿಸಿ, ಡಿಸೆಂಬರ್ ತಿಂಗಳ 'ಪ್ರತಿ ತಿಂಗಳ ಮೂರನೇ ಗುರುವಾರ' ದ ಹೋರಾಟ ಮಾಡಿರುವುದು ಇಲ್ಲಿದೆ;
https://m.facebook.com/story.php?story_fbid=3694727530851401&id=100006118453638&mibextid=Nif5oz
ನಮ್ಮ ಹೋರಾಟಕ್ಕೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಅವರೇ ಸ್ಪಂದಿಸಿ ಮುಕ್ತಿ ಆಶ್ರಮಕ್ಕೆ ಬಂದ ಕುರಿತು ಜಿಲ್ಲಾಧಿಕಾರಿ ಅವರೇ ತಮ್ಮ Facebook ನಲ್ಲಿ ಪ್ರಕಟಪಡಿಸಿರುವ ಎರಡು file ಗಳು ಇಲ್ಲಿವೆ;
https://m.facebook.com/story.php?story_fbid=364678436159049&id=100078506858178&mibextid=Nif5oz
https://m.facebook.com/story.php?story_fbid=364684326158460&id=100078506858178&mibextid=Nif5oz
ನಮ್ಮ Facebook ನಿಂದ live ಮಾಡಿದ್ದು ಇಲ್ಲಿದೆ;
https://m.facebook.com/story.php?story_fbid=726117622531141&id=100006118453638&mibextid=Nif5oz
ಮುಕ್ತಿ ಆಶ್ರಮ ಜನಗಳ ಮುಂದುವರೆದ ಅಹವಾಲುಗಳನ್ನು ಪುನಃ ಕೇಳಲು ನಾವು ಹೋಗಿರುವುದು ಇಲ್ಲಿದೆ;
https://m.facebook.com/story.php?story_fbid=1742709229540676&id=100006118453638&mibextid=Nif5oz
ಸಾರ್ವಜನಿಕ ಕುಂದು-ಕೊರತೆ ಸ್ವೀಕಾರ ಸಭೆ ಅಂತ ಏರ್ಪಡಿಸಿರುವುದು ಇಲ್ಲಿದೆ (ನಮಗೆ ಈಗ ಏರ್ಪಡಿಸಲು ಸಾಧ್ಯವಿರುವ ಸಭೆ ಅಂದರೆ ಹೀಗೇ;
https://m.facebook.com/story.php?story_fbid=206282865895332&id=100006118453638&mibextid=Nif5oz
Sunday, January 14, 2024
ಈ ಹುಡುಗ ಕಾಣೆಯಾಗಿದ್ದಾನೆ ಯಾರಿಗಾದರೂ ಕಂಡುಬಂದಲ್ಲಿ ದಯಮಾಡಿ ತಿಳಿಸಿ
ಹೆಸರು : ವಿಷ್ಣು
ವಿಳಾಸ: ಹೊಸಪೇಟೆ
ವಯಸ್ಸು:19
ದೂರವಾಣಿ : 7338012910 . 8660169084
Friday, January 5, 2024
Pk Halli Sports childrens
Sunday, December 31, 2023
Birds Lovely Video
ಇಲ್ಲಿ ಕೆಲವು ಪ್ರಮುಖ ಲಕ್ಷಣಗಳು ಮತ್ತು
ಗರಿಗಳು: ಪಕ್ಷಿಗಳು ಗರಿಗಳನ್ನು ಹೊಂದಿರುತ್ತವೆ, ಅವು ನಿರೋಧನ, ರಕ್ಷಣೆ ಮತ್ತು ಹಾರಾಟದಲ್ಲಿ ಸಹಾಯ ಮಾಡುವಂತಹ ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತವೆ. ಗರಿಗಳು ಪಕ್ಷಿಗಳಿಗೆ ವಿಶಿಷ್ಟವಾಗಿದೆ ಮತ್ತು ಅವುಗಳ ವಿಶಿಷ್ಟ ಲಕ್ಷಣಗಳಲ್ಲಿ ಒಂದಾಗಿದೆ.
ಕೊಕ್ಕು: ಬಿ
ವಿಮಾನ: ಎಲ್ಲಾ ಬಿ
ಎಂಡೋಥರ್ಮಿ: ಪಕ್ಷಿಗಳು ಬೆಚ್ಚಗಿನ ರಕ್ತವನ್ನು ಹೊಂದಿರುತ್ತವೆ, ಅಂದರೆ ಅವರು ತಮ್ಮ ದೇಹದ ಉಷ್ಣತೆಯನ್ನು ಆಂತರಿಕವಾಗಿ ನಿಯಂತ್ರಿಸಬಹುದು. ಇದು ಅವುಗಳನ್ನು ನಿರ್ವಹಿಸಲು ಅನುವು ಮಾಡಿಕೊಡುತ್ತದೆ
ಓವಿಪಾರಸ್: ಪಕ್ಷಿಗಳು ಮೊಟ್ಟೆಗಳನ್ನು ಇಡುತ್ತವೆ ಮತ್ತು ಅವುಗಳ ಮರಿಗಳು ತಾಯಿಯ ಹೊರಗಿನ ಮೊಟ್ಟೆಗಳಿಂದ ಹೊರಬರುತ್ತವೆ
ಟೊಳ್ಳಾದ ಮೂಳೆಗಳು: ಪಕ್ಷಿಗಳು ಹಗುರವಾಗಿರುತ್ತವೆ
ವಲಸೆ: ಅನೇಕ ಪಕ್ಷಿ ಪ್ರಭೇದಗಳು ದೂರದ ವಲಸೆಯನ್ನು ಕೈಗೊಳ್ಳುತ್ತವೆ,
ಸಂವಹನ: ಪಕ್ಷಿಗಳು ಸಂವಹನಕ್ಕಾಗಿ ವಿವಿಧ ಗಾಯನಗಳು, ಹಾಡುಗಳು ಮತ್ತು ಪ್ರದರ್ಶನಗಳನ್ನು ಬಳಸುತ್ತವೆ. ಪ್ರತಿಯೊಂದು ಜಾತಿಯು ತನ್ನ ವಿಶಿಷ್ಟವಾದ ಕರೆಗಳು ಮತ್ತು ಹಾಡುಗಳನ್ನು ಸಾಮಾನ್ಯವಾಗಿ ಸಂಗಾತಿಗಳನ್ನು ಆಕರ್ಷಿಸುವ ಉದ್ದೇಶಗಳಿಗಾಗಿ ಬಳಸುತ್ತದೆ, ಪ್ರಾಂತ್ಯಗಳನ್ನು ರಕ್ಷಿಸುತ್ತದೆ ಅಥವಾ ಅಪಾಯದ ಎಚ್ಚರಿಕೆ ನೀಡುತ್ತದೆ.
ಪರಾಗಸ್ಪರ್ಶ, ಬೀಜ ಪ್ರಸರಣ, ಕೀಟ ನಿಯಂತ್ರಣ ಮತ್ತು ಹೆಚ್ಚಿನವುಗಳಿಗೆ ಕೊಡುಗೆ ನೀಡುವ ಪರಿಸರ ವ್ಯವಸ್ಥೆಗಳಲ್ಲಿ ಪಕ್ಷಿಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಅವು ಪಕ್ಷಿವೀಕ್ಷಣೆಗಾಗಿ ಜನಪ್ರಿಯ ವಿಷಯಗಳಾಗಿವೆ, ವಿಶ್ವಾದ್ಯಂತ ಲಕ್ಷಾಂತರ ಜನರು ಆನಂದಿಸುವ ಮನರಂಜನಾ ಚಟುವಟಿಕೆಯಾಗಿದೆ. ಕೆಲವು ಪ್ರಸಿದ್ಧ ಪಕ್ಷಿ ಪ್ರಭೇದಗಳು
Birds are a diverse group of warm-blooded vertebrates constituting the class Aves, characterized by feathers, toothless beaked jaws, a high metabolic rate, a four-chambered heart, and a strong yet lightweight skeleton. They are a group of endothermic (warm-blooded) animals, which means they can regulate their body temperature internally. There are over 10,000 species of birds, and they exhibit a wide range of sizes, colors, behaviors, and habitats.
Here are some key features and
Feathers: Birds have feathers, which serve various functions such as insulation, protection, and aiding in flight. Feathers are unique to birds and are one of their defining features.
Beaks: Bi
Flight: While not all b
Endothermy: Birds are warm-blooded, meaning they can regulate their body temperature internally. This allows them to mainta
Oviparous: Birds lay eggs, and their young hatch from eggs outside the mother
Hollow Bones: Birds have lightweigh
Migrations: Many bird species undertake long-distance migrations,
Communication: Birds use a variety of vocalizations, songs, and displays for communication. Each species often has its unique set of calls and songs used for purposes such as attracting mates, defending territories, or warning of danger.
Birds play crucial roles in ecosystems, contributing to pollination, seed dispersal, insect control, and more. They are also popular subjects for birdwatching, a recreational activity enjoyed by millions of people worldwide. Some well-known bird species
Thursday, December 28, 2023
ಭ್ರಷ್ಟಾಚಾರ_ಮುಕ್ತ_ಕರ್ನಾಟಕ ಸಂಘಟನೆಯ ರಾಜ್ಯ ಸಮಿತಿಯ ಐದನೇ ಸಭೆ
2019 ರಲ್ಲಿ ಸ್ಥಾಪನೆಯಾದ #ಕೆ_ಆರ್_ಎಸ್_ಪಕ್ಷ ವನ್ನು, ಆ ಪಕ್ಷ ಸ್ಥಾಪನೆಯಾಗಿ ಒಂದು ತಿಂಗಳು ಹತ್ತು ದಿನಕ್ಕೆ ನಾವು ಸೇರಿದೆವು. Of course, ನಾವಾಗಿ ಸೇರಿದವರಲ್ಲ. ಕೆ ಆರ್ ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷರು ಲಿಂಗೇಗೌಡ ಎಸ್.ಹೆಚ್., ಮುಖಂಡರಾಗಿದ್ದ ಚಂದ್ರಶೇಖರ್ ದೊಡ್ಡಮನಿ, ಶ್ರೀನಿವಾಸ ರೆಡ್ಡಿ ಫೋನಾಯಿಸಿ, ಮೇಲ್ಹೊತ್ತು ಒತ್ತಾಯಿಸಿ ಕರೆಕೊಟ್ಟಿದ್ದಕ್ಕೆ ನಾವು #ಕರ್ನಾಟಕ_ರಾಷ್ಟ್ರ_ಸಮಿತಿ_ಪಕ್ಷ ಸ…
[2:34 pm, 26/12/2023] P. Y. Ganesh Sir Hospet: https://m.facebook.com/story.php?story_fbid=6972243776185196&id=100006118453638&mibextid=Nif5oz
[2:43 pm, 26/12/2023] P. Y. Ganesh Sir Hospet: #ಭ್ರಷ್ಟಾಚಾರ_ಮುಕ್ತ_ಕರ್ನಾಟಕ ತುಂಬಾ ಹೆಮ್ಮೆಪಡುವಂಥ ಒಂದಷ್ಟು ಘಟನೆಗಳನ್ನು ನೆನಪು ಮಾಡಿಕೊಳ್ಳುತ್ತೇನೆ. ಅವು, ನಿಮಗೂ ಹೆಮ್ಮೆ ಎನಿಸಿದರೆ ನಾನು ಧನ್ಯ.
#ಕರ್ನಾಟಕ_ರಾಷ್ಟ್ರ_ಸಮಿತಿ_ಪಕ್ಷ split ಆಗಲಿಕ್ಕೆ ಶುರುವಾದಾಗಿನಿಂದ ಅನೇಕ ಕವಲುಗಳಾದವು. ಈ ಪಕ್ಷ ತಮ್ಮದೇ ಎಂದು ಸರ್ವಾಧಿಕಾರಿ ಧೋರಣೆ #ರವಿಯ_ದೀಪ_ಲಿಂಗ ಗಳಲ್ಲಿ ತಲೆ ಎತ್ತುತ್ತಿಂದ್ದಂತೆ, ಪ್ರಶ್ನೆಗಳು ಶುರುವಾದವು. ರವಿ ಕೃಷ್ಣ ರೆಡ್ಡಿ, ಲಿಂಗೇಗೌಡ ಎಸ್. ಹೆಚ್., ದೀಪಕ್ ಸಿ.ಎನ್., ಉಳಿದವರು ಯಾವುದೇ ಕಛೇರಿಗಳಿಗೆ, ಅಧಿಕಾರಿಗಳಿಗೆ ಪ್ರಶ್ನೆ ಮಾಡಿದರೆ ಅದು #ಪ್ರಜಾಪ್ರಭುತ್ವ ಅಂತ ಭಾವಿಸಿದರು . ಆದರೆ, ಅವರನ್ನೇ ಪ್ರಶ್ನೆ ಮಾಡಲು ಹೋದರೆ, #ಆಂತರಿಕ_ಪ್ರಜಾಪ್ರಭುತ್ವ ಕ್ಕೆ ಮಾತ್ರ ಒಂದಿನಿತೂ ಮಾನ್ಯತೆ ಕೊಡಲಿಲ್ಲ. ಇಂಥ ಸಂದರ್ಭಗಳಲ್ಲಿ ಅನೇಕ ಜಿಲ್ಲಾ ಸಮಿತಿಗಳೇ ರಾಜೀನಾಮೆ ನೀಡಿದರು. ರಾಜೀನಾಮೆ ಪರ್ವವೇ ಶುರುವಾಯಿತು. #ಬೆಳಗಾವಿ_ಜಿಲ್ಲೆ , #ಹಾಸನ_ಜಿಲ್ಲೆ #ಬಾಗಲಕೋಟೆ_ಜಿಲ್ಲೆ , #ರಾಯಚೂರು_ಜಿಲ್ಲೆ , #ಕೊಪ್ಪಳ_ಜಿಲ್ಲೆ , #ವಿಜಯನಗರ_ಜಿಲ್ಲೆ , #ಹಾವೇರಿ_ಜಿಲ್ಲೆ , #ದಾವಣಗೆರೆ_ಜಿಲ್ಲೆ , #ಶಿವಮೊಗ್ಗ_ಜಿಲ್ಲೆ , #ಮಂಗಳೂರು_ಜಿಲ್ಲೆ , #ಉಡುಪಿ_ಜಿಲ್ಲೆ , #ರಾಮನಗರ_ಜಿಲ್ಲೆ ಗಳ ಜಿಲ್ಲಾ ಘಟಕಗಳೇ ರಾಜೀನಾಮೆ ಎಸೆದು ಎದ್ದು ನಡೆದರು. #ಧಾರವಾಡ_ಜಿಲ್ಲೆ ಯಂತೂ ಎರಡೆರಡು ಬಾರಿ ರಾಜೀನಾಮೆ ಒಗಾಯಿಸಿ ಹೊರಟು ಬಿಟ್ಟರು. #ಬಳ್ಳಾರಿ_ಜಿಲ್ಲೆ ಯ ಜಿಲ್ಲಾ ಸಮಿತಿ ಮಾತ್ರ ಕಮಕ್-ಕಿಮಕ್ ಅನ್ನಲಿಲ್ಲ. ಯಾಕೆಂದರೆ, ಬಳ್ಳಾರಿ ಜಿಲ್ಲೆಯ ಜಿಲ್ಲಾಧ್ಯಕ್ಷರು #ರೆಡ್ಡಿಗಾರು . ಕೆ ಆರ್ ಎಸ್ ಪಕ್ಷದ ರಾಜ್ಯಧ್ಯಕ್ಷರು ಕೂಡ ರೆಡ್ಡಿಗಾರು. ಹಾಗಾಗಿ, ಬಳ್ಳಾರಿಯ ರೆಡ್ಡಿಯವರ ಬಗ್ಗೆ ಏನೊಂದೂ ಕ್ರಮಗಳಾಗಲಿಲ್ಲ. ಸಿರುಗುಪ್ಪದ Muttu A Muttu ಅಂಡ್ ಬಳಗ ಅದ್ಭುತ ಹೋರಾಟಗಳನ್ನು ದಾಖಲಿಸಿತು. ದಾವಣಗೆರೆಯ ಮಾಲತೇಶ, ಧಾರವಾಡದ Manjunath Jakkannavar , Sumitra Hallikeri , ಬೆಳಗಾವಿಯ Dayanand Navalagundi , Babu Sakhare , Pramod Bugte , Vivekanand Ghanti & ಬಳಗ, ಹಾಸನದ Akmal Javeed Hassan , ಹೀಗೇ ಇನ್ನೂ ಅನೇಕ ಮಹನೀಯರು ಈ ಪಕ್ಷದಿಂದ ಒಂದೋ ಹೊರನಡೆದರು ಅಥವಾ ರವಿಯದೀಪಲಿಂಗ ಗಳು ಕಿತ್ತು ಕಿತ್ತು ಹಾಕಿದರು. ನನ್ನನ್ನಂತೂ ಒತ್ತಾ ಒದ್ದು ಹೊರ ಹಾಕಿದರು ರವಿಯದೀಪಲಿಂಗ ಗಳು. ರವಿ ಕೃಷ್ಣ ರೆಡ್ಡಿ ಗೆ ಅಹಂಕಾರಗಳು ಹೇಗೋ...? ಹಾಗೇ, ಲಿಂಗೇಗೌಡ ಮತ್ತು ದೀಪಕ್ ರ careless ನಡವಳಿಕೆಗಳೂ ಎಲ್ಲರಿಗೂ ಗೊತ್ತು. ಅವರ ಕಳ್ಳಾಟಗಳೂ ಜನಜನಿತ. ಪಕ್ಷಕ್ಕೆ ಬಂದಂಥ ಈವರೆಗಿನ ಸರಿಸುಮಾರು ಮೂರು ಕೋಟಿ ಮುಂಡಾಮೋಚಿದರು; ಈ ತ್ರಿಮೂರ್ತಿಗಳು ಸೇರಿ. ನಾವೇ ಹೋಗಿ #ಕೆ_ಆರ್_ಎಸ್_ಪಕ್ಷ ದ ಬೆಂಗಳೂರಿನ ಕೇಂದ್ರ ಕಛೇರಿ ಬಳಿ ಒಂದಿಡೀ ವಾರ ಹಗಲು-ರಾತ್ರಿ ಕೂತು ನ್ಯಾಯ ಕೇಳಿದರೂ ಬಂದು ಉತ್ತರಿಸದಾದರು.
ಹೀಗೆಲ್ಲಾ ಆಗುತ್ತಾ ಆಗುತ್ತಾ ಬೆಳಗಾವಿಯ ಸಾತ್ವಿಕ ಹೋರಾಟಗಾರರು ಜೆಡಿಎಸ್ ಸೇರಿ ಬಿಟ್ಟರು. #ಜೆಸಿಬಿ ಗಳಲ್ಲಿ ಯಾವ ಪಕ್ಷಗಳೂ ಪರಿಪೂರ್ಣವಲ್ಲ. ಕೆಲವೊಬ್ಬ ನಾಯಕರು ಸ್ಥಬ್ದರಾದರು. ಮೈಸೂರಿನ Adarsh Urs ಕರ್ನಾಟಕ ರಾಷ್ಟ್ರ ಸೇನೆ ಕಟ್ಟಿದರು. ಶಿವಮೊಗ್ಗದ Madhu Palegar ಕರ್ನಾಟಕ ರಾಷ್ಟ್ರ ರಕ್ಷಣಾ ವೇದಿಕೆ ರಚಿಸಿದರು. ವಿಜಯನಗರ ಜಿಲ್ಲೆಯ #ಹಗರಿಬೊಮ್ಮನಹಳ್ಳಿ ಯ Veresh Vishnu , Manjunatha Manju ಇಬ್ಬರೂ ಒಂದೊಂದು ಸಂಘಟನೆ ಕಟ್ಟಿದರು. ಇನ್ನೂ ಅನೇಕರು ಅನೇಕ ಕಟ್ಟಿದರು. ಕೆ ಆರ್ ಎಸ್ ಪಕ್ಷದ ರಾಜ್ಯ ಸಮಿತಿಯಲ್ಲಿದ್ದ, ರಾಜ್ಯ ಎಸ್.ಸಿ., ಎಸ್.ಟಿ. ಘಟಕದ ಅಧ್ಯಕ್ಷರೂ ಆಗಿದ್ದಂಥ Obaleshappa B T ನಾಯಕ ಅವರು ಜೆಸಿಬಿ ಪಕ್ಷ ಕಟ್ಟುತ್ತಿದ್ದಾರೆ. ರಾಜ್ಯ ಸಮಿತಿಯ ನಾಯಕರಾಗಿದ್ದ Gangadhar Karikere ಅವರು ಹೊಸದೊಂದು ಪಕ್ಷ ಸ್ಥಾಪಿಸುವ ಧಾವಂತದಲ್ಲಿದ್ದಾರೆ.
ನಿಮಗೊಂದು ವಿಷಯ ಹೇಳ್ಲಾ...? ಕೆ ಆರ್ ಎಸ್ ಪಕ್ಷದ ರಾಜ್ಯ ಸಮಿತಿಯ ಯಾವ ಪದಾಧಿಕಾರಿಗಳೂ ಬೇರೆ ಯಾವುದೇ ಸಂಘಟನೆಗೆ ಹೋಗಲಿಲ್ಲ. ನಮ್ಮ ಸಂಘಟನೆಗೆ ಮಾತ್ರ Aravind K B Naik ಅವರು ಬಂದರು. Bk Prasanna ಸರ್ ಅವರು ಬಂದರು. ಓಬಳೇಶಪ್ಪ ಬಿ.ಟಿ. ನಾಯಕ ಅವರೂ ಬರುತ್ತೇನೆ ಎಂದು ಹೇಳಿ, ಆಮೇಲೆ ಸುಮ್ಮನಾದರು. ರಾಜ್ಯ ಉಪಾಧ್ಯಕ್ಷರು ಹುದ್ದೆ ಅವರಿಗೆ ಕೊಡುವುದು ಎಂದೂ ನಿಕ್ಕಿಯಾಗಿತ್ತು.
ನಮ್ಮ ಹೆಮ್ಮೆಯೆಂದರೆ, ನಾವು ಹಲವರ ಪ್ರೀತಿ ಮತ್ತು ವಿಶ್ವಾಸಗಳನ್ನು ಗಳಿಸಿದ್ದೇವೆ, ಗಳಿಸುತ್ತಲೇ ಇದ್ದೇವೆ. ನಿಮ್ಮ ಪ್ರೀತಿ, ವಿಶ್ವಾಸ ಗಳಿಸುವುದೊಂದು ಮಾತ್ರ ಬಾಕಿಯಿದೆ. ನಾಳೆ, ನಾಡಿದ್ದರಲ್ಲಿ ನಿಮ್ಮ ಪ್ರೀತಿ, ವಿಶ್ವಾಸವನ್ನೂ ಗಳಿಸುತ್ತೇವೆ ಎಂಬ ಹೆಮ್ಮೆ ನಮಗೆ ಇದ್ದೇ ಇದೆ. #ತಥಾಸ್ತು ಅಂದು ಕಟ್ಟಿಕೊಳ್ಳಿ ದೊರೆಗಳೇ...
#ಪ_ಯ_ಗಣೇಶ ,
ರಾಜ್ಯಧ್ಯಕ್ಷ, ಭ್ರಷ್ಟಾಚಾರ ಮುಕ್ತ ಕರ್ನಾಟಕ,
#ಹೊಸಪೇಟೆ .
9481 711 600.