WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Monday, February 24, 2025

ಚಲನಚಿತ್ರೋತ್ಸವಕ್ಕೆ ತಿರಸ್ಕೃತಗೊಂಡ ಪಪ್ಪಿ ಚಿತ್ರದ ಟ್ರೇಲರ್‌ಗೆ ಮೆಚ್ಚುಗೆ

           

ಲೈಟ್ ಬಾಯ್ ಆಗಿದ್ದ ಆಯುಷ್ ಮಲ್ಲಿ ಸಿನಿಮಾ ಸಾಹಸ

ಉತ್ತರ ಕರ್ನಾಟಕದ ಜನಜೀವನ ಕುರಿತ ಪಪ್ಪಿ ಸಿನಿಮಾ ಟ್ರೇಲರ್ ಬಹಳ ಸದ್ದು ಮಾಡುತ್ತಿದೆ. ಈ ಸಿನಿಮಾದ ನಿರ್ದೇಶಕ ಆಯುಷ್ ಮಲ್ಲಿ ತನ್ನ  ಬದುಕಿನ ಕಥೆ, ಸಿನಿಮಾ ಮಾಡಿದ ಸಾಹಸಗಳನ್ನಿಲ್ಲಿ ವಿವರಿಸಿದ್ದಾರೆ.

* ಪ್ರಿಯಾ ಕೆರ್ವಾಶೆ


* ನನ್ನ ಹುಟ್ಟೂರು ಉತ್ತರ ಕರ್ನಾಟಕದ ಸಿಂಧನೂರು. ಪಿಯುಸಿಯಲ್ಲಿ ಡುಮ್ಮಿ ಹೊಡೆದೆ. ಆಮೇಲೆ ಸಿನಿಮಾ ಮಾಡಬೇಕು ಅಂತ ಬೆಂಗಳೂರಿ ಗೇನೋ ಬಂದೆ. ಐಬಿಎಂನಲ್ಲಿ ಇಟ್ಟಿಗೆ ಶಿಫ್ಟ್ ಮಾಡುವ ಕೆಲಸಕ್ಕೆ ಸೇರಿಕೊಂಡೆ. ಮುಂದೆ ಸೀರಿಯಲ್ ಸೆಟ್‌ನಲ್ಲಿ ಲೈಟ್ ಬಾಯ್ ಕೆಲಸ ಸಿಕ್ಕಿತು. ಆಮೇಲೆ ಅಲ್ಲೇ ಪ್ರೊಡಕ್ಷನ್ ಬಾಯ್, ಅಸಿಸ್ಟೆಂಟ್ ಡೈರೆಕ್ಟರ್‌ ತನಕ ಕೆಲಸ ಸಿಕ್ಕಿತು.


* ಕಳೆದ ನಾಲೈದು ವರ್ಷಗಳಿಂದ ಸರಿಯಾದ ಅವಕಾಶ ಸಿಗದೆ ಊರು, ಬೆಂಗಳೂರಿನ ನಡುವೆ ಅಲೆದಾಡುತ್ತಿದ್ದೆ. ತುಂಬಿದ ಬಸ್ಸಿನಲ್ಲಿ ನಮ್ಮೂರ ಜನರ ಜೊತೆ ಓಡಾಟ. ಡಾಬಾದಲ್ಲಿ ಊಟಕ್ಕೆ ಅಂತ ಬಸ್ ನಿಲ್ಲಿಸಿದರೆ ಜನ ಅಲ್ಲಿ ಊಟ ಮಾಡಲು ದುಡ್ಡಿಲ್ಲದೆ, ದೂರದಲ್ಲಿ ಕೂತು ತಾವು ಮನೆಯಿಂದ ಕಟ್ಟಿಕೊಂಡು ಬಂದ ಒಣರೊಟ್ಟಿ, ಖಾರಪುಡಿ ತಿನ್ನುತ್ತಿದ್ದರು. ಕೆಲವರು ಬಸ್ಸಿಗೂ ಕಾಸಿಲ್ಲದೆ ಟ್ರಕ್‌ನಲ್ಲಿ ಓಡಾಡುತ್ತಿದ್ದರು. ಆದರೂ ಬೆಂಗಳೂರಿಗೆ ಬಂದಿಳಿದಾಗ ಅವರ ಮುಖದಲ್ಲೊಂದು ಹುಮ್ಮಸ್ಸು, ವಿಧಾನಸೌಧ ಕಂಡಾಗ ಆಗುವ ಖುಷಿ ಇವೆಲ್ಲ ನನ್ನನ್ನು ಬಹಳ ಕಾಡಿಸಿತ್ತು. ಇದನ್ನೆಲ್ಲ ಸಿನಿಮಾ ಮೂಲಕ ಹೇಳಬೇಕು ಅಂತ ತೀವ್ರವಾಗಿ ಅನಿಸುತ್ತಿತ್ತು.


* ಸಿನಿಮಾ ಮಾಡೇ ಬಿಡಾಣ ಅನಿಸಿತು. ಕೆಲಸಕ್ಕಿಳಿದೆ. ಕಥೆ ತಲೆಯಲ್ಲಿತ್ತು. ಕ್ಯಾಮರಾಮೆನ್

ಸುರೇಶ್ ಬಾಬು ಹಾಗೂ ಸಿಂಕ್ ಸೌಂಡ್ ಕೆಲಸ ಮಾಡುತ್ತಿದ್ದ ಸ್ನೇಹಿತನ ಸಮೇತ ಸಿನಿಮಾ ಕೆಲಸ ಶುರು ಮಾಡಿದೆ. ನನಗೆ ಸೀರಿಯಸ್ ಸಿನಿಮಾ ಜನ ನೋಡುತ್ತಾರೆ ಅನ್ನುವ ನಂಬಿಕೆ ಇಲ್ಲ. ಜೊತೆಗೆ ದೊಡ್ಡವರ ಮೂಲಕ ಕಥೆ ಹೇಳೋದಕ್ಕಿಂತ ಹುಡುಗರ ಮೂಲಕ ಹೇಳಿದರೆ ಪರಿಣಾಮಕಾರಿ ಅನಿಸಿತು. ಹಾಗೆ ರೀಲ್ಸ್ ಮಾಡುತ್ತಿದ್ದ ಕೊಪ್ಪಳದ ಹುಡುಗ ಜಗದೀಶ ಮತ್ತು ನನ್ನ ಸಂಬಂಧಿ ಆದಿ

ಎಂಬ ಹುಡುಗನನ್ನು ಹಾಕಿಕೊಂಡು ಸಿನಿಮಾ ಕೆಲಸ ಶುರು ಮಾಡಿದೆ. 15 ದಿನದಲ್ಲಿ ಸಿನಿಮಾ ಶೂಟಿಂಗ್ ಕೆಲಸ ಮುಗಿಸಿದ್ದೇವೆ.

* ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಕಳಿಸಿದ್ದೆ. ತಿರಸ್ಕೃತಗೊಂಡಿತು. ಕಾರಣ ಕೇಳಿದಾಗ ಒಂದು ಲೆಟರ್‌ಹೆಡ್‌ ನೀಡಿದರು. ಅದರಲ್ಲಿ ನಿರ್ದೇಶನ, ಸಿನಿಮಾಟೋಗ್ರಫಿ, ನಟನೆ ಸೇರಿ ಎಲ್ಲಾ ವಿಭಾಗಕ್ಕೂ ಅತ್ಯಂತ ಕನಿಷ್ಠ ಸಿ ಗ್ರೇಡ್ ಕೊಟ್ಟಿದ್ದರು. ಜೊತೆಗೆ ಮಕ್ಕಳ ಅಭಿನಯ ಮನಮುಟ್ಟುವಂತಿಲ್ಲ, ಚಲನಚಿತ್ರೋತ್ಸವಕ್ಕೆ ಈ ಸಿನಿಮಾ ಅನರ್ಹ ಎಂದು ಷರಾ ಬರೆದಿದ್ದರು. ನನ್ನ ಕೆಲಸಕ್ಕೆ ಏನಾದ್ರೂ ಹೇಳಲಿ, ಆದರೆ ಮಕ್ಕಳ ನಟನೆಗೆ ಹೀಗಂದರಲ್ಲ ಅಂತ ಬಹಳ ನೋವಾಯ್ತು. ನಾಲ್ಕು ಜನರಿಗಾದರೂ ನಮ್ಮ ಸಿನಿಮಾ ಮುಟ್ಟಲಿ ಎಂದು ಟ್ರೇಲರ್ ಕಟ್ ಮಾಡಿ ರಿಲೀಸ್ ಮಾಡಿದೆ.

* ಹಲವು ಮಂದಿ ಇಂಡಸ್ಟ್ರಿಯ ದಿಗ್ಗಜರು ಫೋನ್ ಮಾಡಿ ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರು. ಸಾಕಷ್ಟು ಮಂದಿ ಸೋಷಲ್ ಮೀಡಿಯಾದಲ್ಲಿ ಟ್ರೇಲರ್‌ಶೇ‌ರ್ ಮಾಡಿಕೊಂಡರು.

:-ಕನ್ನಡಪ್ರಭ






Friday, February 21, 2025

ವಿಶ್ವ ಮಾತೃ ಬಾಷಾ ದಿನ ಶುಭಾಶಯಗಳು


ವಿಶ್ವ ಮಾತೃ ಬಾಷಾ ದಿನ (Internationl Mother Language Day  ) ಅನ್ನು ಪ್ರತಿ ವರ್ಷ ಫೆಬ್ರವರಿ 21 ರಂದು ಆಚರಿಸಲಾಗುತ್ತದೆ.

ಈ ದಿನವನ್ನು ಯುನೆಸ್ಕೋ ( UNESCO ) 1999 ರಲ್ಲಿ ಘೋಷಿಸಿ, 2000 ರಿಂದ

ಅಧಿಕೃತವಾಗಿ ಆಚರಿಸಲಾಗುತ್ತಿದೆ.

ಉದ್ದೇಶ:- ಮಾತೃಭಾಷೆಗಳ ಸಂರಕ್ಷಣೆ ಮತ್ತು ಪ್ರಚಾರ.

ಭಾಷಾ ವೈವಿಧ್ಯತೆ ಮತ್ತು ಬಹುಭಾಷ ಸಂಸ್ಕೃತಿಯನ್ನು ಉತ್ತೇಜಿಸಲು.

ವಿಶ್ವದಾದ್ಯಂತ ಭಾಷೆಗಳ ಮೌಲ್ಯವನ್ನು ಒತ್ತಿ ಹೇಳಲು.

ಇತಿಹಾಸ:- ಈದಿನದ ಹಿಂದೆ 1952 ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಭಾಷಾ ಚಳುವಳಿ

(Language Movement ) ಕೀಳಾಗಿದೆ. ಪಾಕಿಸ್ತಾನ ಸರ್ಕಾರ ಬಾಂಗ್ಲಾ ಭಾಷೆಗೆ ವಿರೋಧ ವ್ಯಕ್ತಪಡಿಸಿದಾಗ, ವಿದ್ಯಾರ್ಥಿಗಳು ಆಪತ್ತಿನ ವಿರುದ್ದ ಹೋರಾಟ ನಡೆಸಿದರು. ಫೆಬ್ರವರಿ 21, 1952 ರಂದು ಕೆಲ ವಿದ್ಯಾರ್ಥಿಗಳು ಪೊಲೀಸರ ಗುಂಡಿಗೆ ಬಲಿಯಾದರು. ಅವರ ಬಲಿದಾನವನ್ನು ಗೌರವಿಸಲು, ಈ ದಿನವನ್ನು ಮಾತೃಭಾಷ ದಿನವಾಗಿ ಘೋಷಿಸಲಾಯಿತು.





Friday, January 31, 2025

ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆ

 ಜೆ. ಕಾರ್ತಿಕ್‌

            ಪುಣ್ಯಸ್ಮರಣೆ ಕಾರ್ಯಕ್ರಮ




ವಿಜಯನಗರ ಹೊಸಪೇಟೆ 
ಸ್ಥಳ: ಮಹಾತ್ಮಾ ಗಾಂದಿ ವೃತ್ತ
ಸಮಯ ಬೆಳಿಗ್ಗೆ 11:00 ಗಂಟೆಗೆ
ದಿನಾಂಕ: 31-01-2025 ಅವರು ನಿಧಾನರಾಗಿ 1 ವರ್ಷವಾಗಿರುತ್ತದೆ ಅದರ ನೆನಪಿನಾರ್ಥವಾಗಿ ಶುಕ್ರವಾರದಂದು ಇದೆ ತಿಂಗಳು ಮಹತ್ಮಾ ಗಾಂದಿ ವೃತ್ತದಬಳಿ ಹೊಸಪೇಟೆಯಲ್ಲಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಮಾಡಲಾಗುತ್ತದೆ ಎಲ್ಲಾ ರೈತರು ಹಾಗು ಸಾರ್ವಜನಿಕರು ಬಾಗವಹಿಸಿ ಈ ಕಾರ್ಯಕ್ರಮವನ್ನು  ಯಶಸ್ವಿಗೊಳಿಸಿದರು...









Tuesday, January 14, 2025

ಮಕರ ಸಂಕ್ರಾಂತಿ ಭಾರತೀಯ ಹಬ್ಬವಾಗಿದೆ


ಮಕರ ಸಂಕ್ರಾಂತಿ ಭಾರತೀಯ ಸಂಸ್ಕೃತಿಯಲ್ಲಿ ಅತ್ಯಂತ ಪ್ರಮುಖ ಹಬ್ಬವಾಗಿದೆ, ಮತ್ತು ಇದು ಮುಖ್ಯವಾಗಿ ಉತ್ತರ ಭಾರತ ಮತ್ತು ಕರ್ನಾಟಕ ಸೇರಿದಂತೆ ವಿವಿಧ ಭಾಗಗಳಲ್ಲಿ ಹಬ್ಬವಾಗಿ ಆಚರಿಸಲಾಗುತ್ತದೆ. ಹಬ್ಬವು ಪ್ರತ್ಯೇಕ ಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ, ಆದರೆ ಅದಾದ ಮೂಲ ಉದ್ದೇಶ ಒಂದು – ಇಂದಿನ ದಿನದಿಂದ ಸೂರ್ಯನ transiting Capricorn (ಮಕರ) ರಾಶಿಗೆ ಪ್ರವೇಶಿಸುವುದು.

ಈ ದಿನವೇ ನೂತನ ಕೃಷಿ ಚಕ್ರ ಆರಂಭವಾಗುತ್ತದೆ, ಹೀಗಾಗಿ ಇದು ಹೊಸದಾಗಿ ಬೆಳೆಯುವ ಸಮಯ, ಧಾನ್ಯಗಳು ಮತ್ತು ಕೃಷಿ ಚಟುವಟಿಕೆಗಳಿಗೆ ಶುಭಾರಂಭವಾಗುತ್ತದೆ. ಮಕರ ಸಂಕ್ರಾಂತಿ ಆಚರಣೆಗೆ ಸಂಬಂಧಿಸಿದಂತೆ ಕೆಲ ಪ್ರಮುಖ ಆಚರಣೆಗಳು ಮತ್ತು ಅಭ್ಯಾಸಗಳು:

1. **ತಿನ್ನುವಂತಹ ಸಿಹಿ ಪದಾರ್ಥಗಳು:** ಈ ದಿನದಂದು ಮುಕ್ತಾಯವನ್ನು ಮೆತ್ತನೆ, ತಳೆ, ಪೊಹಾ, ಟಿಲಗುಡು (ತಿಲ ಎಲೆ ಮತ್ತು ಜೇನು) ಇತ್ಯಾದಿ ಸಿಹಿ ಆಹಾರಗಳನ್ನು ತಿನ್ನುವುದು ಸಾಧಾರಣವಾಗಿದೆ. ಇದು ವಾತಾವರಣವನ್ನು ಶುದ್ಧಗೊಳಿಸಲು ಹಾಗೂ ದೇಹಕ್ಕೆ ತಾಜಾ ಶಕ್ತಿ ನೀಡಲು ಎಂದು ನಂಬಲಾಗಿದೆ.

2. **ಹೂವಿನ ಹಬ್ಬ:** ಸಂಕ್ರಾಂತಿಯ ಸಂದರ್ಭದಲ್ಲಿ ಹಕ್ಕಿಯ ಹಾರಾಟಗಳು, ವಿಶೇಷವಾಗಿ ಗಾಳಿಪಟಗಳನ್ನು ಹಾರಿಸುವವು ಬಹುಮಾನವಾಗಿದೆ. ಗಾಳಿಪಟ ಹಾರಿಸುವುದು ಆಯುಷ್ಯ ಮತ್ತು ದೈವಿಕ ಶಕ್ತಿಯ ಬೆಳವಣಿಗೆಗಾಗಿ ಮುಂಚೂಣಿಯ ವಿಧಾನವಾಗಿದೆ.

3. **ಪೂಜಾ ಕಾರ್ಯಕ್ರಮಗಳು:** ಸಂಕ್ರಾಂತಿ ದಿನ ವಿಶೇಷವಾಗಿ ವಿದೇಶಿ ದೇವತೆಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲಿ ಮುಖ್ಯವಾಗಿ ಸೂರ್ಯನನ್ನು ಆರಾಧನೆ ಮಾಡಲು ಹಲವು ಯತ್ನಗಳು ನಡೆಯುತ್ತವೆ. 

4. **ಮಕರ ಸಂಕ್ರಾಂತಿಯ ಹಬ್ಬದೊಂದಿಗೆ ಬಟ್ಟೆಗಳನ್ನು ಹಾಗೂ ಆಹಾರವನ್ನು ಹಂಚಿಕೊಳ್ಳುವುದು** ಬದ್ಧತೆ ಹಾಗೂ ಒಟ್ಟುಗೂಡಲು ಇದು ಚಟುವಟಿಕೆಯಾಗಿರುತ್ತದೆ.

ಸಾಮಾನ್ಯವಾಗಿ, ಈ ಹಬ್ಬವು ಕುಟುಂಬ ಮತ್ತು ಸ್ನೇಹಿತರಿಂದ ಒಟ್ಟುಗೂಡಲು, ಸಂತೋಷವನ್ನು ಹಂಚಿಕೊಳ್ಳಲು, ಮತ್ತು ಹಬ್ಬವನ್ನು ಹರ್ಷವಾಗಿ ಆಚರಿಸಲು ಒಂದು ಸಮಯವಾಗಿದೆ.


 

Friday, January 10, 2025

ನಲ್ಲಾಪುರ ಗ್ರಾಮದ ಚರಂಡಿಗಳ ಸ್ಥಿತಿ|| ಅನಾರೋಗ್ಯಕ್ಕೆ ತುತ್ತಾಗುವ ಜನರು...


 

ಸೀತಾರಾಮ ತಾಂಡ ಗ್ರಾಮ ಪಂಚಾಯಿತಿ. ವ್ಯಾಪ್ತಿಯಲ್ಲಿ ಬರುವ ನಲ್ಲಾಪುರ  ಗ್ರಾಮ...
ಇಲ್ಲಿ ಚರಂಡಿಗಳು ಸ್ಥಿತಿ ಅಡಿಗಟ್ಟು ಹೋಗಿರುವುದು ಸಂಬಂಧಪಟ್ಟ ಅಧಿಕಾರಿಗಳು
ಕೂಡಲೇ ಗಮನಹರಿಸ ಬೇಕಾಗಿ ವಿನಂತಿಸಿಕೊಳ್ಳುತ್ತೇನೆ...

Thursday, October 31, 2024

ಸು ವಿಚಾರ I ಮಾಧುರಿ


ನಮ್ಮ ಆತ್ಮವಿಶ್ವಾಸ, ನಮ್ಮ ನಂಬಿಕೆಯನ್ನು
ಬೇರೆಯವರ ಸಲುವಾಗಿ ಬದಲು ಮಾಡಿಕೊಳ್ಳ
ಬಾರದು ಐದು ಬೆರಳು ಐದು ರೀತಿಯಲ್ಲಿ
ಇರುವಂತೆ ಜೀವನದಲ್ಲಿ ಬರುವ ಜನರೂ
ಬಗೆಬಗೆಯಾಗಿ ಇರುತ್ತಾರೆ. ನಮ್ಮ ವಿಶ್ವಾಸ
ಮತ್ತು ನಂಬಿಕೆ ಜನರು ನಮ್ಮ ಜೊತೆಗೆ ಹೇಗೆ
ಇದ್ದಾರೆ ಎಂಬುದರ ಮೇಲೆ
ನಿರ್ಧಾರವಾಗಿರುತ್ತದೆ. ಒಬ್ಬರು ನಮ್ಮೊಂದಿಗೆ
ಬಹಳ ಒಳ್ಳೆಯವರಾಗಿದ್ದಾರೆ ಎಂದರೆ ಎಲ್ಲರಿಗೂ
ಒಳ್ಳೆಯವರೇ ಎಂದಲ್ಲ. ಕೆಟ್ಟವರಾಗಿದ್ದಾರೆ
ಎಂದರೆ ಕೆಟ್ಟವರಲ್ಲ. ಸಮಯ ಪರಿಸ್ಥಿತಿ ಮತ್ತು
ಸಂದರ್ಭ ಮನುಷ್ಯನ ನಡವಳಿಕೆಯನ್ನು
ಬದಲಿಸಬಹುದು.
ನಮ್ಮ ಆತ್ಮವಿಶ್ವಾಸ ಮತ್ತು ನಂಬಿಕೆ
ಕಳೆದುಕೊಳ್ಳದೆ, ನಮಗೆ ಪ್ರೀತಿ ವಿಶ್ವಾಸ
ತೋರಿದವರಿಗೆ ಪ್ರೀತಿ, ಅವಮಾನ
ಮಾಡಿದವರಿಗೆ ನಿರ್ಲಕ್ಷ್ಯ, ನೋವು
ಕೊಟ್ಟವರನ್ನು ದೂರ ಇಡುವುದು, ಸಂಶಯ
ಪಡುವವರು ಮತ್ತು ಕೆಡಕುಬಯಸುವವರಿಂದ
ಅಂತರ ಕಾಯ್ದುಕೊಂಡರೆ ಜೀವನದಲ್ಲಿ
ನೆಮ್ಮದಿಯಾಗಿರಬಹುದು. ನಮಗೆ
ದೊರೆತದ್ದನ್ನು ಹಿಂದಿರುಗಿಸಿ ಕೊಡುವ ಅಭ್ಯಾಸ
ಇಟ್ಟುಕೊಳ್ಳಬೇಕು. ಮೋಸ ವಂಚನೆ ಬಿಟ್ಟು,
ಮಿಕ್ಕೆಲ್ಲವನ್ನು ಸಿಕ್ಕದ್ದಕ್ಕಿಂತ ಹೆಚ್ಚು ಪ್ರಮಾಣದಲ್ಲಿ

ಪ್ರಚಲಿತಗಳ ಅರಿವು

                             

ಅಸಕ್ತಿ ಇರುವ ಕಡೆ ಒಲವು ತೋರಿಸಬೇಕು. ಇದಕ್ಕೆ ಪಾಲಕರ, ಗುರುಗಳ ಮಾರ್ಗದರ್ಶನ, ಸಹಕಾರ ಬಹಳ ಮುಖ್ಯ,

 ಕಠಿಣ ಪರಿಶ್ರಮ : ಶ್ರದ್ದೆ, ಬದ್ಧತೆಯಿರಬೇಕು, ಮೊದಲು ಕನಸು ಕಾಣಬೇಕು ನಂತರ ಅದನ್ನು ನನಸು *

 ಮಾಡಿಕೊಳ್ಳಲು ಹೋರಾಟ ಮಾಡಬೇಕು.  ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು 

ಪಡೆದುಕೊಳ್ಳಬೇಕು. ಅಧ್ಯಯನದತ್ತ ಒಲವು ತೋರಿದಾಗ ಯಶಸ್ಸು ಸಾಧ್ಯ.


Tuesday, April 9, 2024

ಬೇವು+ಬೆಲ್ಲ=ಯುಗಾದಿ

 🌿🌿 "ಬೇವು+ಬೆಲ್ಲ=ಯುಗಾದಿ"🌿🌿


                                                                ಬೇವಿನ ರುಚಿಯಲ್ಲಿ ಕಹಿಯಿದೆ

ಎಂದರೆ ತಪ್ಪಾದಿತು..!!

ಔಷದಿಯ ಸಿಹಿ ಗುಣವಿದೆ

ಎಂದರೆ ಒಪ್ಪಿಕೊಳ್ಳಬೇಕಾದೀತು..!!


ಬೆಲ್ಲದ ರುಚಿಯಲ್ಲಿ ಅಚ್ಚಾಗಿದೆ

ಸಿಹಿಯ ಅನುಭವ..!!

ಅನಾರೋಗ್ಯದಿಂದ ರುಣಮುಕ್ತರಾಗಬೇಕಾದರೆ

ಬೆಲ್ಲದ ಕಶಾಯ ಕೈಯಲ್ಲಿ ಹಿಡಿಯುವ..!!


ಬೇವಿನ ಹೂ..

ದುಂಬಿಯನ್ನು ಕೈಬೀಸಿ ಕರೆಯುವಂತೆ..!!

ಬೆಲ್ಲ ನಲ್ಲೆಯಂತೆ..

ಮನದುಂಬಿ ಕನಸು ಕಾಣುವಂತೆ..!!


ಎಲ್ಲವೂ ಬೇಕೇ ಬೇಕೂ ಅಲ್ವಾ......

ಯುಗಾದಿ ಹಬ್ಬದ ಶುಭಾಷಯಗಳು...


🌿🌿-ವೈ.ಕೆ.ಡಿ.ಲೈನ್ಸ್.....🌿🌿

Monday, April 8, 2024

ಸುಭಾಷಿತ ನುಡಿ


ಎಲ್ಲಿ ಎಷ್ಟು ಮಾತನಾದಬೇಕೋ ಅಷ್ಟೇ ಮಾತನಾಡಬೇಕು

ಮಾತು ನಮ್ಮ ಕೈಯೋಳಗಿರಬೇಕೇ ವಿನಾ ಮಾತಿನ 
ಕೈಯೊಳಗೆ ನಾವಿರಬಾರದು,      -ಸಿದ್ಧೇಶ್ವರ ಸ್ವಾಮೀಜಿ





 

Sunday, April 7, 2024

ಸುಭಾಷಿತ


ನಮ್ಮನ್ನು ಒಪ್ಪುವವರಿಂದ ನಮಗೆ ಸಾಂತ್ವನ ಸಿಗುತ್ತದೆ,
ಆದರೆ ನಮ್ಮನ್ನು ಒಪ್ಪದವರಿಂದ ಮಾತ್ರವಷ್ಷೇ ನಾವು
ಬೆಳವಣಿಗೆ ಕಾಣಲು ಸಾಧ್ಯ ! -ಬಿಲ್ ಗೇಟ್ಸ್


Tuesday, March 12, 2024

ಎಷ್ಷು ದೂರ ನಡೆದರೇನು


                            ಎಷ್ಷು ದೂರ ನಡೆದರೇನು 

ನಿನ್ನ ಜೊತೆಗೆ ಹೀಗೆಯೆ....

ಸೇರಿತೇನು ಭೂಮಿ ಬಾನು ಜೊತೆ ಜೊತೆಗೆ ಸಾಗಿಯೆ... (01)


ಎಷ್ಷು ದೂರ ನಡೆದರೇನು 

ನಿನ್ನ ಜೊತೆಗೆ ಹೀಗೆಯೆ....

ಸೇರಿತೇನು ಭೂಮಿ ಬಾನು ಜೊತೆ ಜೊತೆಗೆ ಸಾಗಿಯೆ... (02)


ನೆನಪ ಜೊತೆಗೆ ಬದುಕ ತೇರು 

ಎಷ್ಟು ದಿನದ ಕಾಣಿಕೆ...(01)


ನೆನಪ ಜೊತೆಗೆ ಬದುಕ ತೇರು 

ಎಷ್ಟು ದಿನದ ಕಾಣಿಕೆ...(02)

 

ತೊಟ್ಟ ಎಲೆಯು ಕಳಚದಿರದು

ಮಾಗಿ ಬರುವ ಕಾಲಕೆ..(01)


ತೊಟ್ಟ ಎಲೆಯು ಕಳಚದಿರದು

ಮಾಗಿ ಬರುವ ಕಾಲಕೆ..(02)


ಎಷ್ಷು ದೂರ ನಡೆದರೇನು 

ನಿನ್ನ ಜೊತೆಗೆ ಹೀಗೆಯೆ....

ಸೇರಿತೇನು ಭೂಮಿ ಬಾನು ಜೊತೆ ಜೊತೆಗೆ ಸಾಗಿಯೆ...


ನಿಜದ ಬೆಳಕು ಮೂಡಲಿ ಬಿಡು

ಎಲ್ಲ ಕದವು ತೆರೆದಿದೆ...!

ರೆಕ್ಕೆ ಬಲಿತ ಮೇಲೆ ಹಕ್ಕಿ

ಗೂಡು ಬಿಟ್ಟು ಹಾರದೆ...!(01)


ನಿಜದ ಬೆಳಕು ಮೂಡಲಿ ಬಿಡು

ಎಲ್ಲ ಕದವು ತೆರೆದಿದೆ...!

ರೆಕ್ಕೆ ಬಲಿತ ಮೇಲೆ ಹಕ್ಕಿ

ಗೂಡು ಬಿಟ್ಟು ಹಾರದೆ...!(02)


ರೆಕ್ಕೆ ಬಲಿತ ಮೇಲೆ ಹಕ್ಕಿ

ಗೂಡು ಬಿಟ್ಟು ಹಾರದೆ...!


ಎಷ್ಷು ದೂರ ನಡೆದರೇನು 

ನಿನ್ನ ಜೊತೆಗೆ ಹೀಗೆಯೆ....

ಸೇರಿತೇನು ಭೂಮಿ ಬಾನು ಜೊತೆ ಜೊತೆಗೆ ಸಾಗಿಯೆ...


ಎಲ್ಲ ಸಮಯ ಸರಿವುದಿಲ್ಲಿ

ಯಾವ ನೋವು ಶಾಶ್ವತ..(01)


ಎಲ್ಲ ಸಮಯ ಸರಿವುದಿಲ್ಲಿ

ಯಾವ ನೋವು ಶಾಶ್ವತ..(02)


ಮರೆತು, ನಲಿವ ಬದುಕ ಕಲೆಗೆ

ಚೈತ್ರೋದಯ ನಿಶ್ಚಿತ...!(01)


ಮರೆತು, ನಲಿವ ಬದುಕ ಕಲೆಗೆ

ಚೈತ್ರೋದಯ ನಿಶ್ಚಿತ...!(02)


ಮರೆತು, ನಲಿವ ಬದುಕ ಕಲೆಗೆ

ಚೈತ್ರೋದಯ ನಿಶ್ಚಿತ...!


ಮರೆತು ನೋವ ನಲಿವ ಬದುಕ ಕಲೆಗೆ

ಚೈತ್ರೋದಯ ನಿಶ್ಚಿತ...!(01)


ಮರೆತು ನೋವ ನಲಿವ ಬದುಕ ಕಲೆಗೆ(01)


ಮರೆತು ನೋವ ನಲಿವ ಬದುಕ ಕಲೆಗೆ

ಚೈತ್ರೋದಯ ನಿಶ್ಚಿತ...!


ಚೈತ್ರೋದಯ ನಿಶ್ಚಿತ......!



ಸಾಹಿತ್ಯ:- ರವೀಂದ್ರನಾಯಕ್ ಸಣ್ಣಕ್ಕಿಬೆಟ್ಟು

ಸಂಯೋಜನೆ ಹಾಗು ಗಾಯನ:- ರಾಘವೇಂದ್ರ ಬೀಜಾಡಿ

ವ್ಯವಸ್ಥೆಗಳೂ ಮಿಶ್ರಣ, ಮಾಸ್ಟರಿಂಗ್:- ನಿಖಿತ ಕಶ್ಯಪ್

ಸಿತಾರ್:- ಋತ್ವಿಕ್ ರಾವ್



 

Saturday, February 10, 2024

SUN KING Plastic Pro 300- Solar Light With Usb Mobile Charging

BEST USED FOR: Emergency light, studying, night-time reading, charging your phone and working at night or during power-cuts.

IDEAL FOR: Power Cuts, Lighting up the room/garden in the night, Emergency Light, Study Lamp, Table Lamp, Decorative Light, Home Improvement, Eco-friendly lights, Travel and Adventure lighting accessory, Camping Activities, USB Mobile Charging.
ULTRA-BRIGHT LIGHT: Highly efficient solar light that radiates 200 lumens of brightness, allowing you to work in the dark with ease. With upto 72 hours of light on a single charge, it is your perfect companion to unexpected power cuts.
MULTI UTILITY LAMP: Light-weight, offering 360-degree rotation and a multipurpose metallic stand, it is ideal for usage indoors or outdoors. Built-in USB charging port allows you to charge your phone whenever you need to, without relying on electricity.
FLEXIBLE: 3 power modes allow you to use the brightness setting that you need. It’s stylish design and superior features, are complemented by high durability. It is water-resistant and can withstand minor drops and falls. 851438003299
Enclosure: Rugged ABS and polycarbonate plastic. Keep away from water. In case of rain exposure, please dry the unit under sunlight.
Battery Indicator: While in use, digital LED meter displays remaining battery power
Solar Charge Indicator: During charging, the upper LED of the battery indicator will blink. For instance, when the battery indicator shows 3x bars, the 4th bar will blink during charging. When it's fully charged, all five bars will be solidly ON in green.
Power Control: Battery management technology auto-switches to low-power mode when battery is running dry, yielding 5 hours of additional light.