WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Thursday, October 31, 2024

ಸು ವಿಚಾರ I ಮಾಧುರಿ


ನಮ್ಮ ಆತ್ಮವಿಶ್ವಾಸ, ನಮ್ಮ ನಂಬಿಕೆಯನ್ನು
ಬೇರೆಯವರ ಸಲುವಾಗಿ ಬದಲು ಮಾಡಿಕೊಳ್ಳ
ಬಾರದು ಐದು ಬೆರಳು ಐದು ರೀತಿಯಲ್ಲಿ
ಇರುವಂತೆ ಜೀವನದಲ್ಲಿ ಬರುವ ಜನರೂ
ಬಗೆಬಗೆಯಾಗಿ ಇರುತ್ತಾರೆ. ನಮ್ಮ ವಿಶ್ವಾಸ
ಮತ್ತು ನಂಬಿಕೆ ಜನರು ನಮ್ಮ ಜೊತೆಗೆ ಹೇಗೆ
ಇದ್ದಾರೆ ಎಂಬುದರ ಮೇಲೆ
ನಿರ್ಧಾರವಾಗಿರುತ್ತದೆ. ಒಬ್ಬರು ನಮ್ಮೊಂದಿಗೆ
ಬಹಳ ಒಳ್ಳೆಯವರಾಗಿದ್ದಾರೆ ಎಂದರೆ ಎಲ್ಲರಿಗೂ
ಒಳ್ಳೆಯವರೇ ಎಂದಲ್ಲ. ಕೆಟ್ಟವರಾಗಿದ್ದಾರೆ
ಎಂದರೆ ಕೆಟ್ಟವರಲ್ಲ. ಸಮಯ ಪರಿಸ್ಥಿತಿ ಮತ್ತು
ಸಂದರ್ಭ ಮನುಷ್ಯನ ನಡವಳಿಕೆಯನ್ನು
ಬದಲಿಸಬಹುದು.
ನಮ್ಮ ಆತ್ಮವಿಶ್ವಾಸ ಮತ್ತು ನಂಬಿಕೆ
ಕಳೆದುಕೊಳ್ಳದೆ, ನಮಗೆ ಪ್ರೀತಿ ವಿಶ್ವಾಸ
ತೋರಿದವರಿಗೆ ಪ್ರೀತಿ, ಅವಮಾನ
ಮಾಡಿದವರಿಗೆ ನಿರ್ಲಕ್ಷ್ಯ, ನೋವು
ಕೊಟ್ಟವರನ್ನು ದೂರ ಇಡುವುದು, ಸಂಶಯ
ಪಡುವವರು ಮತ್ತು ಕೆಡಕುಬಯಸುವವರಿಂದ
ಅಂತರ ಕಾಯ್ದುಕೊಂಡರೆ ಜೀವನದಲ್ಲಿ
ನೆಮ್ಮದಿಯಾಗಿರಬಹುದು. ನಮಗೆ
ದೊರೆತದ್ದನ್ನು ಹಿಂದಿರುಗಿಸಿ ಕೊಡುವ ಅಭ್ಯಾಸ
ಇಟ್ಟುಕೊಳ್ಳಬೇಕು. ಮೋಸ ವಂಚನೆ ಬಿಟ್ಟು,
ಮಿಕ್ಕೆಲ್ಲವನ್ನು ಸಿಕ್ಕದ್ದಕ್ಕಿಂತ ಹೆಚ್ಚು ಪ್ರಮಾಣದಲ್ಲಿ

ಪ್ರಚಲಿತಗಳ ಅರಿವು

                             

ಅಸಕ್ತಿ ಇರುವ ಕಡೆ ಒಲವು ತೋರಿಸಬೇಕು. ಇದಕ್ಕೆ ಪಾಲಕರ, ಗುರುಗಳ ಮಾರ್ಗದರ್ಶನ, ಸಹಕಾರ ಬಹಳ ಮುಖ್ಯ,

 ಕಠಿಣ ಪರಿಶ್ರಮ : ಶ್ರದ್ದೆ, ಬದ್ಧತೆಯಿರಬೇಕು, ಮೊದಲು ಕನಸು ಕಾಣಬೇಕು ನಂತರ ಅದನ್ನು ನನಸು *

 ಮಾಡಿಕೊಳ್ಳಲು ಹೋರಾಟ ಮಾಡಬೇಕು.  ಪ್ರಚಲಿತ ವಿದ್ಯಮಾನಗಳ ಬಗ್ಗೆ ಅರಿವು 

ಪಡೆದುಕೊಳ್ಳಬೇಕು. ಅಧ್ಯಯನದತ್ತ ಒಲವು ತೋರಿದಾಗ ಯಶಸ್ಸು ಸಾಧ್ಯ.


Tuesday, April 9, 2024

ಬೇವು+ಬೆಲ್ಲ=ಯುಗಾದಿ

 🌿🌿 "ಬೇವು+ಬೆಲ್ಲ=ಯುಗಾದಿ"🌿🌿


                                                                ಬೇವಿನ ರುಚಿಯಲ್ಲಿ ಕಹಿಯಿದೆ

ಎಂದರೆ ತಪ್ಪಾದಿತು..!!

ಔಷದಿಯ ಸಿಹಿ ಗುಣವಿದೆ

ಎಂದರೆ ಒಪ್ಪಿಕೊಳ್ಳಬೇಕಾದೀತು..!!


ಬೆಲ್ಲದ ರುಚಿಯಲ್ಲಿ ಅಚ್ಚಾಗಿದೆ

ಸಿಹಿಯ ಅನುಭವ..!!

ಅನಾರೋಗ್ಯದಿಂದ ರುಣಮುಕ್ತರಾಗಬೇಕಾದರೆ

ಬೆಲ್ಲದ ಕಶಾಯ ಕೈಯಲ್ಲಿ ಹಿಡಿಯುವ..!!


ಬೇವಿನ ಹೂ..

ದುಂಬಿಯನ್ನು ಕೈಬೀಸಿ ಕರೆಯುವಂತೆ..!!

ಬೆಲ್ಲ ನಲ್ಲೆಯಂತೆ..

ಮನದುಂಬಿ ಕನಸು ಕಾಣುವಂತೆ..!!


ಎಲ್ಲವೂ ಬೇಕೇ ಬೇಕೂ ಅಲ್ವಾ......

ಯುಗಾದಿ ಹಬ್ಬದ ಶುಭಾಷಯಗಳು...


🌿🌿-ವೈ.ಕೆ.ಡಿ.ಲೈನ್ಸ್.....🌿🌿

Monday, April 8, 2024

ಸುಭಾಷಿತ ನುಡಿ


ಎಲ್ಲಿ ಎಷ್ಟು ಮಾತನಾದಬೇಕೋ ಅಷ್ಟೇ ಮಾತನಾಡಬೇಕು

ಮಾತು ನಮ್ಮ ಕೈಯೋಳಗಿರಬೇಕೇ ವಿನಾ ಮಾತಿನ 
ಕೈಯೊಳಗೆ ನಾವಿರಬಾರದು,      -ಸಿದ್ಧೇಶ್ವರ ಸ್ವಾಮೀಜಿ





 

Sunday, April 7, 2024

ಸುಭಾಷಿತ


ನಮ್ಮನ್ನು ಒಪ್ಪುವವರಿಂದ ನಮಗೆ ಸಾಂತ್ವನ ಸಿಗುತ್ತದೆ,
ಆದರೆ ನಮ್ಮನ್ನು ಒಪ್ಪದವರಿಂದ ಮಾತ್ರವಷ್ಷೇ ನಾವು
ಬೆಳವಣಿಗೆ ಕಾಣಲು ಸಾಧ್ಯ ! -ಬಿಲ್ ಗೇಟ್ಸ್


Tuesday, March 12, 2024

ಎಷ್ಷು ದೂರ ನಡೆದರೇನು


                            ಎಷ್ಷು ದೂರ ನಡೆದರೇನು 

ನಿನ್ನ ಜೊತೆಗೆ ಹೀಗೆಯೆ....

ಸೇರಿತೇನು ಭೂಮಿ ಬಾನು ಜೊತೆ ಜೊತೆಗೆ ಸಾಗಿಯೆ... (01)


ಎಷ್ಷು ದೂರ ನಡೆದರೇನು 

ನಿನ್ನ ಜೊತೆಗೆ ಹೀಗೆಯೆ....

ಸೇರಿತೇನು ಭೂಮಿ ಬಾನು ಜೊತೆ ಜೊತೆಗೆ ಸಾಗಿಯೆ... (02)


ನೆನಪ ಜೊತೆಗೆ ಬದುಕ ತೇರು 

ಎಷ್ಟು ದಿನದ ಕಾಣಿಕೆ...(01)


ನೆನಪ ಜೊತೆಗೆ ಬದುಕ ತೇರು 

ಎಷ್ಟು ದಿನದ ಕಾಣಿಕೆ...(02)

 

ತೊಟ್ಟ ಎಲೆಯು ಕಳಚದಿರದು

ಮಾಗಿ ಬರುವ ಕಾಲಕೆ..(01)


ತೊಟ್ಟ ಎಲೆಯು ಕಳಚದಿರದು

ಮಾಗಿ ಬರುವ ಕಾಲಕೆ..(02)


ಎಷ್ಷು ದೂರ ನಡೆದರೇನು 

ನಿನ್ನ ಜೊತೆಗೆ ಹೀಗೆಯೆ....

ಸೇರಿತೇನು ಭೂಮಿ ಬಾನು ಜೊತೆ ಜೊತೆಗೆ ಸಾಗಿಯೆ...


ನಿಜದ ಬೆಳಕು ಮೂಡಲಿ ಬಿಡು

ಎಲ್ಲ ಕದವು ತೆರೆದಿದೆ...!

ರೆಕ್ಕೆ ಬಲಿತ ಮೇಲೆ ಹಕ್ಕಿ

ಗೂಡು ಬಿಟ್ಟು ಹಾರದೆ...!(01)


ನಿಜದ ಬೆಳಕು ಮೂಡಲಿ ಬಿಡು

ಎಲ್ಲ ಕದವು ತೆರೆದಿದೆ...!

ರೆಕ್ಕೆ ಬಲಿತ ಮೇಲೆ ಹಕ್ಕಿ

ಗೂಡು ಬಿಟ್ಟು ಹಾರದೆ...!(02)


ರೆಕ್ಕೆ ಬಲಿತ ಮೇಲೆ ಹಕ್ಕಿ

ಗೂಡು ಬಿಟ್ಟು ಹಾರದೆ...!


ಎಷ್ಷು ದೂರ ನಡೆದರೇನು 

ನಿನ್ನ ಜೊತೆಗೆ ಹೀಗೆಯೆ....

ಸೇರಿತೇನು ಭೂಮಿ ಬಾನು ಜೊತೆ ಜೊತೆಗೆ ಸಾಗಿಯೆ...


ಎಲ್ಲ ಸಮಯ ಸರಿವುದಿಲ್ಲಿ

ಯಾವ ನೋವು ಶಾಶ್ವತ..(01)


ಎಲ್ಲ ಸಮಯ ಸರಿವುದಿಲ್ಲಿ

ಯಾವ ನೋವು ಶಾಶ್ವತ..(02)


ಮರೆತು, ನಲಿವ ಬದುಕ ಕಲೆಗೆ

ಚೈತ್ರೋದಯ ನಿಶ್ಚಿತ...!(01)


ಮರೆತು, ನಲಿವ ಬದುಕ ಕಲೆಗೆ

ಚೈತ್ರೋದಯ ನಿಶ್ಚಿತ...!(02)


ಮರೆತು, ನಲಿವ ಬದುಕ ಕಲೆಗೆ

ಚೈತ್ರೋದಯ ನಿಶ್ಚಿತ...!


ಮರೆತು ನೋವ ನಲಿವ ಬದುಕ ಕಲೆಗೆ

ಚೈತ್ರೋದಯ ನಿಶ್ಚಿತ...!(01)


ಮರೆತು ನೋವ ನಲಿವ ಬದುಕ ಕಲೆಗೆ(01)


ಮರೆತು ನೋವ ನಲಿವ ಬದುಕ ಕಲೆಗೆ

ಚೈತ್ರೋದಯ ನಿಶ್ಚಿತ...!


ಚೈತ್ರೋದಯ ನಿಶ್ಚಿತ......!



ಸಾಹಿತ್ಯ:- ರವೀಂದ್ರನಾಯಕ್ ಸಣ್ಣಕ್ಕಿಬೆಟ್ಟು

ಸಂಯೋಜನೆ ಹಾಗು ಗಾಯನ:- ರಾಘವೇಂದ್ರ ಬೀಜಾಡಿ

ವ್ಯವಸ್ಥೆಗಳೂ ಮಿಶ್ರಣ, ಮಾಸ್ಟರಿಂಗ್:- ನಿಖಿತ ಕಶ್ಯಪ್

ಸಿತಾರ್:- ಋತ್ವಿಕ್ ರಾವ್



 

Saturday, February 10, 2024

SUN KING Plastic Pro 300- Solar Light With Usb Mobile Charging

BEST USED FOR: Emergency light, studying, night-time reading, charging your phone and working at night or during power-cuts.

IDEAL FOR: Power Cuts, Lighting up the room/garden in the night, Emergency Light, Study Lamp, Table Lamp, Decorative Light, Home Improvement, Eco-friendly lights, Travel and Adventure lighting accessory, Camping Activities, USB Mobile Charging.
ULTRA-BRIGHT LIGHT: Highly efficient solar light that radiates 200 lumens of brightness, allowing you to work in the dark with ease. With upto 72 hours of light on a single charge, it is your perfect companion to unexpected power cuts.
MULTI UTILITY LAMP: Light-weight, offering 360-degree rotation and a multipurpose metallic stand, it is ideal for usage indoors or outdoors. Built-in USB charging port allows you to charge your phone whenever you need to, without relying on electricity.
FLEXIBLE: 3 power modes allow you to use the brightness setting that you need. It’s stylish design and superior features, are complemented by high durability. It is water-resistant and can withstand minor drops and falls. 851438003299
Enclosure: Rugged ABS and polycarbonate plastic. Keep away from water. In case of rain exposure, please dry the unit under sunlight.
Battery Indicator: While in use, digital LED meter displays remaining battery power
Solar Charge Indicator: During charging, the upper LED of the battery indicator will blink. For instance, when the battery indicator shows 3x bars, the 4th bar will blink during charging. When it's fully charged, all five bars will be solidly ON in green.
Power Control: Battery management technology auto-switches to low-power mode when battery is running dry, yielding 5 hours of additional light.




Wednesday, January 31, 2024

ರೈತರ ಹೋರಾಟಗಾರ ಶ್ರೀ ಜೆ. ಕಾರ್ತಿಕ್ ಶ್ರದ್ಧಾಂಜಲಿ ನಮನ

 






ಶ್ರೀ ಜೆ. ಕಾರ್ತಿಕ್
ರಾಜ್ಯ/ವಿಜಯನಗರ ಜಿಲ್ಲೆಯ ರೈತ ಮುಖಂಡರು.
ವೀರಶೈವ ಸಮಾಜದ ನಾಯಕರು ಹೊಸಪೇಟೆ




Thursday, January 18, 2024

ಸಾರ್ವಜನಿಕ ಕುಂದು-ಕೊರತೆ ಸ್ವೀಕಾರ ಸಭೆ

ತುಂಬ ಜನಗಳು ತುಂಬಾ ಸಮಸ್ಯೆಗಳನ್ನು ಅನುಭವಿಸುತ್ತಿರುತ್ತಾರೆ. #ಅರಣ್ಯ_ರೋದನ ರೀತಿಗಳಲ್ಲಿ ಆ ಸಮಸ್ಯೆಗಳನ್ನು ಜನಗಳು ಅನುಭವಿಸಿಕೊಂಡೇ ಬಂದಿದ್ದಾರೆ. ಅದಕ್ಕೆ ಪರಿಹಾರ ಬೇಡವಾ...? ಒಂದು ಸ್ಪಂದನೆ ಬೇಡವಾ...? ಎಲ್ಲವೂ ಬೇಕು. ಆದರೆ, ಅಂಥ ಕೆಲಸಗಳನ್ನು ಮಾಡುವವರು ಇಲ್ಲವೇ ಇಲ್ಲ ಎಂದು ಜನಗಳು ಭಾವಿಸುವಂಥ ಹೊತ್ತಿನಲ್ಲೇ #ಪ್ರತಿ_ತಿಂಗಳ_ಮೂರನೇ_ಗುರುವಾರ ದ ಹೋರಾಟ ಶುರುವಾಗಿದೆ. ಹೌದು, ಜನಗಳ ಕಲ್ಯಾಣಕ್ಕಾಗಿ ಅಂದರೆ ನಿಮ್ಮಗಳ ಕಲ್ಯಾಣಕ್ಕಾಗಿ ನಮ್ಮ ಹೋರಾಟವಿದೆ. #ಭ್ರಷ್ಟಾಚಾರ_ಮುಕ್ತ_ಕರ್ನಾಟಕ ಸಂಘಟನೆ ಈ ನಾಡಿನ ಸಮಸ್ತ ಮಹಾಜನತೆಯ ಬೆಂಬಲಕ್ಕಿದೆ ಎಂಬುದನ್ನು ಈ ಮೂಲಕ ಸಾರಿ ಸಾರಿ ಹೇಳುತ್ತಿದೆ.

ನಾವು #ಪ್ರತಿ_ತಿಂಗಳ_ಮೊದಲ_ಭಾನುವಾರ ದಂದು #ಸಾರ್ವಜನಿಕ_ಕುಂದು_ಕೊರತೆ_ಸ್ವೀಕಾರ_ಸಭೆ ನಡೆಸುವ ಮೂಲಕ ನಿಮ್ಮಿಂದ ಪಡೆದ ಅಹವಾಲುಗಳಿಗೆ ಪರಿಹಾರ ಕಂಡುಕೊಳ್ಳಲು ನಮ್ಮ ಸಂಘಟನೆ ಏರ್ಪಡಿಸುವ ಹೋರಾಟವೇ ಪ್ರತಿ ತಿಂಗಳ ಮೂರನೇ ಗುರುವಾರ ದ ಹೋರಾಟ.
ನಿಮ್ಮ ನಿಮ್ಮ ಬೇಡಿಕೆ, ಅಹವಾಲು, ಸಮಸ್ಯೆಗಳು ಪರಿಹಾರವಾಗಿಲ್ಲವೆಂದು ಈಗಾಗಲೇ ನಮ್ಮ ಸಂಘಟನೆಗೆ ದೂರು ಸಲ್ಲಿಸದವರ ಪರ ಮಾತ್ರ ಈ ಹೋರಾಟ ಮಾಡುತ್ತಿರುವುದು. ನಮಗೆ ಈಗಾಗಲೇ ದೂರು ಸಲ್ಲಿಸಿದವರು ಮತ್ತು ಸಮಸ್ಯೆಗಳಲ್ಲಿ ತೊಳಲಾಡುತ್ತಿರುವವರು ಈ ಹೋರಾಟಕ್ಕೆ ಬರುವುದು ಬೇಡವೇ...? ಎಂದರೆ, ಅಂಥವರೂ ಕೂಡ ಬರಬೇಕು. ಆದರೆ, ಸಮಸ್ಯೆಗಳನ್ನು ಈಗಾಗಲೇ ನಮ್ಮಲ್ಲಿ ರಿಜಿಸ್ಟರ್ ಮಾಡಿಕೊಳ್ಳದವರು, ಈ ನಾಡಿನ ಜನಗಳ ಸಮಸ್ಯೆಗಳ ಪರಿಹಾರಕ್ಕೆ ನೀವೂ ಕೂಡ ಜೊತೆಯಾಗಿ ಹೋರಾಟ ಮಾಡುವುದು. ನೀವು ಜನಗಳ ಸಮಸ್ಯೆಗಳ ಪರಿಹಾರಕ್ಕಾಗಿ ನಿಂತಾಗ, ಆ ಜನಗಳು ನಾಳೆ ನಿಮ್ಮ ಪರ ಹೋರಾಟ ರೂಪಕಸಿದಾಗ ನಿಮ್ಮ ಪರ ನಿಲ್ಲುತ್ತಾರೆ. ನಿಮ್ಮ ಪರ ನಾವು ನಿಂತಿಲ್ಲವೇ...? ಹಾಗೆ.

ದಯವಿಟ್ಟು ಬನ್ನಿ. ನಿಮಗಾಗಿ ಕಾದಿರುತ್ತೇವೆ.
ಕಳೆದ ತಿಂಗಳು ಹೊಸಪೇಟೆಯ #ಮುಕ್ತಿ_ಆಶ್ರಮ ದ ಜನಗಳ ಸಮಸ್ಯೆಗಳನ್ನು ನಾವು ಆಲಿಸಿರುವ ದಾಖಲೆಗಳು ಇಲ್ಲಿದೆ;

https://m.facebook.com/story.php?story_fbid=324680507142692&id=100006118453638&mibextid=Nif5oz

ಆ ಸಮಸ್ಯೆಗಳ ಪರಿಹಾರಕ್ಕಾಗಿ #ವಿಜಯನಗರ_ಜಿಲ್ಲೆ ಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪನಿರ್ದೇಶಕರಿಗೆ ದೂರು ಸಲ್ಲಿಸಿ, ಡಿಸೆಂಬರ್ ತಿಂಗಳ 'ಪ್ರತಿ ತಿಂಗಳ ಮೂರನೇ ಗುರುವಾರ' ದ ಹೋರಾಟ ಮಾಡಿರುವುದು ಇಲ್ಲಿದೆ;

https://m.facebook.com/story.php?story_fbid=3694727530851401&id=100006118453638&mibextid=Nif5oz

ನಮ್ಮ ಹೋರಾಟಕ್ಕೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಅವರೇ ಸ್ಪಂದಿಸಿ ಮುಕ್ತಿ ಆಶ್ರಮಕ್ಕೆ ಬಂದ ಕುರಿತು ಜಿಲ್ಲಾಧಿಕಾರಿ ಅವರೇ ತಮ್ಮ Facebook ನಲ್ಲಿ ಪ್ರಕಟಪಡಿಸಿರುವ ಎರಡು file ಗಳು ಇಲ್ಲಿವೆ;

https://m.facebook.com/story.php?story_fbid=364678436159049&id=100078506858178&mibextid=Nif5oz



https://m.facebook.com/story.php?story_fbid=364684326158460&id=100078506858178&mibextid=Nif5oz

ನಮ್ಮ Facebook ನಿಂದ live ಮಾಡಿದ್ದು ಇಲ್ಲಿದೆ;

https://m.facebook.com/story.php?story_fbid=726117622531141&id=100006118453638&mibextid=Nif5oz

ಮುಕ್ತಿ ಆಶ್ರಮ ಜನಗಳ ಮುಂದುವರೆದ ಅಹವಾಲುಗಳನ್ನು ಪುನಃ ಕೇಳಲು ನಾವು ಹೋಗಿರುವುದು ಇಲ್ಲಿದೆ;

https://m.facebook.com/story.php?story_fbid=1742709229540676&id=100006118453638&mibextid=Nif5oz

ಸಾರ್ವಜನಿಕ ಕುಂದು-ಕೊರತೆ ಸ್ವೀಕಾರ ಸಭೆ ಅಂತ ಏರ್ಪಡಿಸಿರುವುದು ಇಲ್ಲಿದೆ (ನಮಗೆ ಈಗ ಏರ್ಪಡಿಸಲು ಸಾಧ್ಯವಿರುವ ಸಭೆ ಅಂದರೆ ಹೀಗೇ;
https://m.facebook.com/story.php?story_fbid=206282865895332&id=100006118453638&mibextid=Nif5oz

Sunday, January 14, 2024

Shivarama Karanth


 

ಈ ಹುಡುಗ ಕಾಣೆಯಾಗಿದ್ದಾನೆ ಯಾರಿಗಾದರೂ ಕಂಡುಬಂದಲ್ಲಿ ದಯಮಾಡಿ ತಿಳಿಸಿ

ಈ ಹುಡುಗ ಕಾಣೆಯಾಗಿದ್ದಾನೆ ಯಾರಿಗಾದರೂ ಕಂಡುಬಂದಲ್ಲಿ ದಯಮಾಡಿ ತಿಳಿಸಿ......
ಹೆಸರು : ವಿಷ್ಣು
ವಿಳಾಸ: ಹೊಸಪೇಟೆ
ವಯಸ್ಸು:19
ದೂರವಾಣಿ : 7338012910 . 8660169084

Friday, January 5, 2024

Pk Halli Sports childrens



ಖಂಡಿತವಾಗಿಯೂ! ಮಕ್ಕಳ ಕ್ರೀಡೆಗಳು ಅವರ ದೈಹಿಕ, ಸಾಮಾಜಿಕ ಮತ್ತು ಭಾವನಾತ್ಮಕ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಚಿಕ್ಕ ವಯಸ್ಸಿನಲ್ಲಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ಹಲವಾರು ಪ್ರಯೋಜನಗಳನ್ನು ನೀಡುತ್ತದೆ, ಅವುಗಳೆಂದರೆ: ಶಾರೀರಿಕ ಫಿಟ್ನೆಸ್: ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುತ್ತದೆ. ಮೋಟಾರ್ ಕೌಶಲ್ಯಗಳು, ಸಮನ್ವಯ ಮತ್ತು ಸಮತೋಲನವನ್ನು ಅಭಿವೃದ್ಧಿಪಡಿಸುತ್ತದೆ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಸಾಮಾಜಿಕ ಕೌಶಲ್ಯಗಳು: ತಂಡದ ಕೆಲಸ ಮತ್ತು ಸಹಕಾರವನ್ನು ಉತ್ತೇಜಿಸುತ್ತದೆ. ಸಂವಹನ ಮತ್ತು ಪರಸ್ಪರ ಕೌಶಲ್ಯಗಳನ್ನು ಹೆಚ್ಚಿಸುತ್ತದೆ. ನಿಯಮಗಳನ್ನು ಅನುಸರಿಸುವ ಮತ್ತು ಅಧಿಕಾರವನ್ನು ಗೌರವಿಸುವ ಮಹತ್ವವನ್ನು ಕಲಿಸುತ್ತದೆ. ಭಾವನಾತ್ಮಕ ಬೆಳವಣಿಗೆ: ಸಾಧನೆಗಳ ಮೂಲಕ ಸ್ವಾಭಿಮಾನ ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ಯಶಸ್ಸು ಮತ್ತು ವೈಫಲ್ಯವನ್ನು ನಿಭಾಯಿಸಲು ವೇದಿಕೆಯನ್ನು ಒದಗಿಸುತ್ತದೆ. ಪರಿಶ್ರಮ ಮತ್ತು ಸ್ಥಿತಿಸ್ಥಾಪಕತ್ವವನ್ನು ಉತ್ತೇಜಿಸುತ್ತದೆ. ಕಲಿಕೆಯ ಶಿಸ್ತು: ಜವಾಬ್ದಾರಿ ಮತ್ತು ಬದ್ಧತೆಯ ಪ್ರಜ್ಞೆಯನ್ನು ಹುಟ್ಟುಹಾಕುತ್ತದೆ. ಸಮಯ ನಿರ್ವಹಣೆ ಮತ್ತು ಕಾರ್ಯಗಳ ಆದ್ಯತೆಯನ್ನು ಕಲಿಸುತ್ತದೆ. ಕಠಿಣ ಪರಿಶ್ರಮ ಮತ್ತು ಅಭ್ಯಾಸದ ಮೌಲ್ಯವನ್ನು ಅರ್ಥಮಾಡಿಕೊಳ್ಳಲು ಮಕ್ಕಳಿಗೆ ಸಹಾಯ ಮಾಡುತ್ತದೆ. ಸ್ನೇಹ ಮತ್ತು ಸೌಹಾರ್ದತೆ: ಹೊಸ ಸ್ನೇಹಿತರನ್ನು ಮಾಡಲು ಅವಕಾಶಗಳನ್ನು ನೀಡುತ್ತದೆ. ಸೇರಿದ ಮತ್ತು ಸಮುದಾಯದ ಪ್ರಜ್ಞೆಯನ್ನು ಸೃಷ್ಟಿಸುತ್ತದೆ. ಸಕಾರಾತ್ಮಕ ಸಾಮಾಜಿಕ ಸಂವಹನಗಳನ್ನು ಉತ್ತೇಜಿಸುತ್ತದೆ. ಆರೋಗ್ಯಕರ ಅಭ್ಯಾಸಗಳು: ದೈಹಿಕ ಚಟುವಟಿಕೆಯ ಆಜೀವ ಮೆಚ್ಚುಗೆಗೆ ಅಡಿಪಾಯವನ್ನು ಸ್ಥಾಪಿಸುತ್ತದೆ. ನಿಯಮಿತ ವ್ಯಾಯಾಮದ ಅಭ್ಯಾಸವನ್ನು ಪ್ರೋತ್ಸಾಹಿಸುತ್ತದೆ, ಜಡ ಜೀವನಶೈಲಿ-ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಗುರಿ ಹೊಂದಿಸುವಿಕೆ: ಗುರಿಗಳನ್ನು ಹೊಂದಿಸುವ ಮತ್ತು ಕೆಲಸ ಮಾಡುವ ಮಹತ್ವವನ್ನು ಕಲಿಸುತ್ತದೆ. ಕಾರ್ಯತಂತ್ರದ ಚಿಂತನೆ ಮತ್ತು ಯೋಜನಾ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುತ್ತದೆ. ವಿನೋದ ಮತ್ತು ಆನಂದ: ಮಕ್ಕಳಿಗೆ ಮೋಜು ಮತ್ತು ದೈಹಿಕ ಚಟುವಟಿಕೆಯನ್ನು ಆನಂದಿಸಲು ವೇದಿಕೆಯನ್ನು ಒದಗಿಸುತ್ತದೆ. ವ್ಯಾಯಾಮ ಮತ್ತು ಆರೋಗ್ಯಕರ ಜೀವನಶೈಲಿಯ ಬಗ್ಗೆ ಸಕಾರಾತ್ಮಕ ಮನೋಭಾವವನ್ನು ಪ್ರೋತ್ಸಾಹಿಸುತ್ತದೆ. ಮಕ್ಕಳನ್ನು ಕ್ರೀಡೆಗೆ ಪರಿಚಯಿಸುವಾಗ, ಅವರ ಆಸಕ್ತಿಗಳ ಮೇಲೆ ಕೇಂದ್ರೀಕರಿಸುವುದು ಮತ್ತು ವಿವಿಧ ಚಟುವಟಿಕೆಗಳನ್ನು ಅನ್ವೇಷಿಸಲು ಅವರಿಗೆ ಅವಕಾಶ ನೀಡುವುದು ಅತ್ಯಗತ್ಯ. ತೀವ್ರ ಪೈಪೋಟಿಗಿಂತ ಖುಷಿ ಮತ್ತು ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡಬೇಕು. ಹೆಚ್ಚುವರಿಯಾಗಿ, ಬೆಂಬಲ ಮತ್ತು ಅಂತರ್ಗತ ವಾತಾವರಣವನ್ನು ಖಾತ್ರಿಪಡಿಸಿಕೊಳ್ಳುವುದು ಮಕ್ಕಳಿಗೆ ಧನಾತ್ಮಕ ಕ್ರೀಡಾ ಅನುಭವಕ್ಕೆ ಕೊಡುಗೆ ನೀಡುತ್ತದೆ, ಜೀವಿತಾವಧಿಯಲ್ಲಿ ಉಳಿಯಬಹುದಾದ ದೈಹಿಕ ಚಟುವಟಿಕೆಯ ಪ್ರೀತಿಯನ್ನು ಉತ್ತೇಜಿಸುತ್ತದೆ.

Wednesday, January 3, 2024

-ವೈ.ಕೆ.ಡಿ.ಲೈನ್ಸ್.....


     ಜೀವ ಜಲ ಎಲ್ಲಿಂದ,ಎಲ್ಲಿಗೆ ಹರಿಯುತಿದೆ ನೋಡಿ,ಇವಕ್ಕೆ             ಯಾವುದೇ ರಕ್ತಸಂಬಂಧವಿಲ್ಲ,ಆದರೇ ಮಾನವೀಯ               ಸಂಬಂಧವು ಗೋಪುರಕ್ಕೆ ಕಳಶವಿಟ್ಟಂತೆ ಕಾಣುತಿದೆ.
-ವೈ.ಕೆ.ಡಿ.ಲೈನ್ಸ್.....