WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Wednesday, April 8, 2020

ಹೊಸಪೇಟೆ ತಾಲ್ಲೂಕಿನ ನಲ್ಲಾಪುರ ಗ್ರಾಮದ ಜನರ ಸಂಕಷ್ಟದ ಮಾತುಗಳು

ಕೊರೊನಾ ಎಂಬ ಮಹಾಮಾರಿಯಿಂದ  ನಲ್ಲಾಪುರ ಜನರಿಗೆ ದಿನನಿತ್ಯಾದ ಬದಕು ತುಂಬ ಕಷ್ಟಕವಾಗಿದೆ ದುಡಿದರೆ ಅನ್ನ ಇಲ್ಲಂದ್ರೆ ಯಾವುದು ಇಲ್ಲ ಅನ್ನೊಗೆ ಆಗಿದೆ ಇಲ್ಲಿನ ಪರಿಸ್ಥಿತಿ. ಗ್ರಾಮಸ್ಥರ ಮಾತು...

  

ತಿನ್ನಲು ಊಟವಿಲ್ಲ, ದುಡಿಯಲು ಕೆಲಸವಿಲ್ಲ ಕೊರೊನಾ ಎಂಬ ಹೆಮ್ಮಮಾರಿಯಿಂದ ಬದುಕು ಅದಿಗೆಟ್ಟಿದೆ. ಇಡಿ ಕುಟುಂಬ ಮನೆಯಲ್ಲಿ ಇರುವ ಪರಿಸ್ಥಿತಿ ಬಂದಿದೆ ಮನೆಯಲ್ಲಿ ರೋಗ ಬಂದರು ಮಕ್ಕಳಿಗೆ ಸರಿಯಾದ ಊಟವನ್ನು ವದಗಿಸದ ಪರಿಸ್ಥಿತಿ ಉಂಟಾಗಿದೆ. ಲಾಕ್ ಡೌನ್ ಆಗಿ 15ದು ದಿನಗಳು ಆಗಿದ್ದರು ಸರ್ಕಾರದಿಂದ ಯವುದೇ ವ್ಯವಸ್ಥೆಯಾಗಿಲ್ಲ ನಲ್ಲಾಪುರಲ್ಲಿ.  ಅಕ್ಕಿ ಬೆಳೆ ಎಣ್ಣೆ (ರೇಷನ್) ಕೊಡಲಾಗುತ್ತದೆ ಎಂದು ಹೇಳಿದ್ದರು. ಆದರೆ  ನಲ್ಲಾಪುರಕ್ಕೆ  ಸರ್ಕಾರ ದಿಂದ ಯಾವುದೇಯವಸ್ಥಿಸ್ತಿ  ಆಗಿಲ್ಲ.
ನಿಮ್ಮಲ್ಲಿ ಕೇಳಿಕೊಳ್ಳುವುದ ಇಷ್ಟೇ ಯಾವುದೇ ರೀತಿಯಿಂದ ಅದರು ಊಟಾದ ವ್ಯವಸ್ಥೆಯನ್ನು ಮಾಡಿ ಕೊಡಿ ಮತ್ತು ನಿಮ್ಮಗೆ ಕೈಲಾದ ಸಹಾಯ ಮಾಡಬೇಕೆಂದು ನಿಮ್ಮಲ್ಲಿ ಮನವಿ ಮಾಡಿಕ್ಕೊತ್ತೇವೆ. ಸರ್ಕಾರ ನಮ್ಮ ಬಗ್ಗೆ ಗಮನ ಹರಿಸದಿದ್ದಾರು ಪರವಾಗಿಲ್ಲ, ನಮ್ಮ ಕ್ಷೇತ್ರ ಎಂಎಲ್‍ಎ ಆನಂದ ಸಿಂಗ್ ಅವರು ಗಮನ ಹರಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತವೆ.

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ