WELCOME TO MY WEB SUBSCRIBE MY CHANNEL "Technical Furqan"

ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ. online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ. ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava) ಎಲ್ಲಾತರಹದ ಫೋಟೋ ಇಡಿಟಿಂಗ್ ಮಾಡಿ ಕೊಡಲಾಗುತ್ತದೆ online ಅಲ್ಲಿ ನಮಗೆ ನಿಮ್ಮ ಫೋಟೋವನ್ನು ವಾಟ್ಸಪ್ ಗೆ ಅಕಿ ಇಡಿಟ್ ಮಾಡಿ ಹಾಗೇನೆ ನಿಮ್ಮ ನಂಬರ್ ವಾಟ್ಸಪ್"ಗೆ ಕಳಿಸಲಾಗುತ್ತದೆ. Contact:- +919844043679 (Bairava).

Tuesday, May 25, 2021

ಕಮಲಾಪುರದಲ್ಲಿ ಪೊಲೀಸರು ಮತ್ತು ಸಾರ್ವಜನಿಕರ ನಡುವೆ ವಾಗ್ವಾದ

 

ಹೊಸಪೇಟೆ ಮೇ 24:ಹೊಲ ಗದ್ದೆಗಳಿಗೆ ಹೋಗೋ ರೈತರಿಗೆ ವಿನಾ ಕಾರಣ ಕಿರಿ, ಕಿರಿ ಮಾಡ್ತಿರಿ ಎಂದು ಹೊಸಪೇಟೆ ತಾಲೂಕಿನ ಕಮಲಾಪುರದಲ್ಲಿ ರೈತರು,ಸಾರ್ವಜನಿಕರ ಪೂಲೀಸರ ಮದ್ಯ ವಾಗ್ವಾದ ವಾದ ಘಟನೆ ಜರುಗಿದೆ. 

ಬೆಳಗ್ಗೆ ಪೂಲೀಸರು ಕಾರ್ಯಾಚರಣೆ ಆರಂಭವಾಗುತ್ತದ್ದಂತೆ ಈ ವಾಗ್ವಾದದ ಘಟನೆ ನಡೆದಿದೆ. ಹೊಲ ಗದ್ದೆಗೆ ಹೋಗೋ ರೈತರನ್ನು ಪೊಲೀಸ್ ಠಾಣೆಗೆ ಕರ್ಕೊಂಡು ಹೋಗಿ ಕೂಡಿಸ್ತಿರಿ ರೈತರ ಬೈಕ್ ಗಳನ್ನ ಸೀಜ್ ಮಾಡ್ತಿರಿ ಎಂದು ಕಮಲಾಪುರ PSI ಅರುಣ್ ಕುಮಾರ್ ಅವರೊಂದಿಗೆ ಸಾರ್ವಜನಿಕರು ವಾಗ್ವಾದಕ್ಕಿಳಿದರು. 

ಕೆಟ್ಟ ಶಬ್ಧಗಳಲ್ಲಿ ಬಯ್ಯೋದು, ಲಾಠಿ ಬೀಸೋದನ್ನ ನಿಲ್ಲಿಸಿ, ಮುನೆಮುಂದೆ ಕುಳಿತವ್ರನ್ನು ಸ್ಟೇಷನ್ ಕರೆದುಕೊಂಡು ಹೋಗೋದು ಯಾವ ನ್ಯಾಯ ಎಂದು ಪೋಲೀಸರೂಂದಿಗೆ ಮಾತಿನ ಚಕಮಕಿ ಆದಪರಿಣಾಮ ಮಾತಿಗೆ ಮಾತು ಬೆಳದ ಪರಿಣಾಮ ವಾಗ್ವಾದ, ಮಾತಿನ ಚಕಮಕಿ ನಡೆಯಿತು. 

ಇಂದು ಅಗತ್ಯ ವಸ್ತುಗಳ ಖರೀದಿಗೆ 12 ಗಂಟೆಯವರೆಗೆ ಅವಕಾಶ ಇದ್ರೂ ಬೆಳಗ್ಗೆಯಿಂದಲೇ ಬೈಕ್ ಏಕೆ ಸೀಜ್ ಮಾಡುತ್ತೀದ್ದಿರಿ, ವಿನಾ ಕಾರಣ ಕಿರಿ, ಕಿರಿ ನೀಡುತ್ತಿರಿ ಎಂದು ಆರೋಪಿಸಿದ ಜನರ ಜೊತೆಗೆ ಜನಪ್ರತಿನಿಧಿಗಳು ಸಹ ವಾಗ್ವಾದಕ್ಕಿಳಿದರು.

(ಮಾಹಿತಿ ಕೃಪೆ ಈ ಸಂಜೆ)

No comments:

Post a Comment

ಕಾಮೆಂಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ